ಮಲಕಾಪುರ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆ.

0
66

ಸಿಂಧನೂರು 22. ಕರ್ನಾಟಕ ರಾಜ್ಯ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಿಂಧನೂರು ತಾಲೂಕಿನ ಮಲಕಾಪುರದಲ್ಲಿ ಗ್ರಾಮ ಘಟಕ ಉದ್ಘಾಟನೆಯ ಮಾಡಲಾಯಿತು.

ಜಿಲ್ಲಾ ಅಧ್ಯಕ್ಷ ಶರಣಪ್ಪ ಮರಳಿ
ತಾಲ್ಲೂಕು ಅಧ್ಯಕ್ಷ ಶಿವರಾಜ ಸಾಸಲಮರಿ,ತಾಲೂಕು ಪ್ರಧಾನ ಕಾರ್ಯದರ್ಶಿ ಪಿ ಹುಲಿಗಯ್ಯ ತಿಮ್ಮಾಪುರ ,ತಾಲ್ಲೂಕು ಉಪಾಧ್ಯಕ್ಷರು ಸಲೀಂ ಪಾಟೀಲ್ ಹಟ್ಟಿ ,ದೇವಣ್ಣ ಬೂದಿಹಾಳ, ತಾಲ್ಲೂಕು ಸಂಘಟನೆಯ ಸಂಚಾಲಕರು ಶ್ಯಾಮಿದ್ ಸಾಬ್ ಮುಳ್ಳುರು

LEAVE A REPLY

Please enter your comment!
Please enter your name here