ಕಾನಹೊಸಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಥಾಟ್ಬಾಲ್ ಹಾರಾಜು,ಮುಗಿಬಿದ್ದ ಜನ

0
177

ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಥಾಟ್ಬಾಲ್ ಹಾರಾಜು ಮಾಡುವ ಸಮಯದಲ್ಲಿ ವ್ಯಾಪಕವಾಗಿ ಕರೋನವೈರಸ್ ಅತಿ ಹೆಚ್ಚು ಹರಡುತ್ತಿರುವುದರ ಬಗ್ಗೆ ಗೊತ್ತಿದ್ದರೂ ಸಹ.ಮುಖಕ್ಕೆ ಮಾಸ್ಕ್ ಹಾಕದೆ. ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳದೆ ತಮ್ಮ ಜೀವವನ್ನು ಲೆಕ್ಕಿಸದೆ ತಾಟ್ಬಲ್ ಗಾಗಿ ಮುಗಿಬಿದ್ದ ಜನರ ಸಮೂಹ.

ಸಂಬಂಧಪಟ್ಟ ಇಲಾಖೆಯವರು ಹರಾಜು ಪ್ರಕ್ರಿಯೆಯಲ್ಲಿ ಬಾಗವಹಿಸಿದ ಜನರಿಗೆ ಕರೋನಾ ಬಗ್ಗೆ ತಿಳಿಹೇಳದೆ ಮಾಸ್ಕ್ ಧರಿಸಲು ಮಾಹಿತಿ ನೀಡದೆ ಬೇಜವಾಬ್ದಾರಿತನ ತೋರಿಸಿದ್ದಾರೆ ಇಲಾಖೆ ಅಧಿಕಾರಿಗಳು.

ವರದಿ:-ಮುರಳೀಧರ. ಕೆ ಎಸ್. ಕೂಡ್ಲಿಗಿ

LEAVE A REPLY

Please enter your comment!
Please enter your name here