“ಗ್ರಾಮೀಣ ಪ್ರದೇಶದ ರೈತರ ನೆರವಿಗೆ ಭಾರತ ಕಮ್ಯುನಿಸ್ಟ್ ಸಿಪಿಐ ಪಕ್ಷವು ಸದಾ ಸಿದ್ದ”

0
111

ಉದ್ಯೋಗ ಖಾತರಿ ಆಳುಗಳಿಗೆ 50 ಆಳು ಹೆಚ್ಚುವರಾಗಿ ಕೊಡಬೇಕೆಂದು: ಭಾರತ ಕಮ್ಯುನಿಸ್ಟ್ ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿ ರೇಣುಕಮ್ಮ ಒತ್ತಾಯಿಸಿದ್ದಾರೆ

ಕೊಟ್ಟೂರು ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಎಲ್ಲ ಹಳ್ಳಿಗಳಿಗೂ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಂದಗಲ್ ಗ್ರಾಮ ಪಂಚಾಯಿತಿ ಉದ್ಯೋಗ ಖಾತರಿ ನೂರು ದಿನಗಳ ಮುಗಿದಿದ್ದು ನೂರಾರು ಕುಟುಂಬಗಳು ಕೆಲಸ ಇಲ್ಲದೆ ಮನೆಯಲ್ಲೇ ಇದ್ದು ಬರಪೀಡಿತ ತಾಲೂಕು ಅಂತ ಘೋಷಣೆಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಇರುವ ಹಳ್ಳಿಯ ಒಂದು ಮನೆಯಲ್ಲಿ ನಾಲ್ಕಾರು ಕುಟುಂಬಗಳು ಇವೆ ಜನರಿಗೆ ಬದುಕಲು ಕಷ್ಟವಾಗುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಇನ್ನು ಹೆಚ್ಚುವರಿಗಾಗಿ 50 ಆಳು ಗಳನ್ನು ಕೂಡಲೇ ಜಾರಿಗೆ ತರಬೇಕೆಂದು .ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಸೇರಿರುವ 14 ಗ್ರಾಮ ಪಂಚಾಯಿತಿಯ ಎಲ್ಲ ಹಳ್ಳಿಗಳಿಗೆ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ  ಇದನ್ನು ತಾಲೂಕು ಪಂಚಾಯಿತಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕೆಂದು.ಎಂದು ಭಾರತ ಕಮ್ಯುನಿಸ್ಟ್  ಸಿಪಿಐ ಪಕ್ಷದ ತಾಲೂಕು ಕಾರ್ಯದರ್ಶಿ ರೇಣುಕಮ್ಮ, ಕಾರ್ಯಕರ್ತ ತಿಮ್ಮಣ್ಣ ,ಎಚ್ ರಾಜನ ಗೌಡ, ವಿಠಲ. ಒತ್ತಾಯಿಸಿದರು.

LEAVE A REPLY

Please enter your comment!
Please enter your name here