ಸಂಡೂರು ಪದವಿ ಕಾಲೇಜಿಗೆ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ-ರಮೇಶ್ ಭೇಟಿ

0
104

ಸಂಡೂರು/ಬಳ್ಳಾರಿ.07.ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಕಾಲೇಜ್ ಗಳಲ್ಲಿ ದಿನಾಂಕ 13-9-2020 ರಿಂದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಗಳು ಆರಂಭವಾಗುತ್ತೀವೆ. ಇದರ ಅಂಗವಾಗಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ-ರಮೇಶ್ ಸ್ಥಳೀಯ ಪದವಿ ಕಾಲೇಜಿಗೆ ದಿಢೀರನೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಪರೀಕ್ಷೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ಕ್ರಮಗಳನ್ನು ಕೈಗೊಳ್ಳವ ಬಗ್ಗೆ ಪ್ರಾಂಶುಪಾಲರಾದ ಹುಚ್ಚುಸಾಬ್ ಅವರೊಂದಿಗೆ ಚಚಿ೯ಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಂಕ್ರೇಗೌಡ, ಕಿಶೋರ್,ಡಾ.ಜಭೀವುಲ್ಲಾ, ಪ್ರಶಾಂತ್ ಮೋರೆ, ಗೌತಮ್, ಪ್ರಿಯದರ್ಶಿನಿ ಠಾಕೂರ್ ಮಂಜುನಾಥ ಹಾಜರಿದ್ದರು.

LEAVE A REPLY

Please enter your comment!
Please enter your name here