ಮಡಕಲಕಟ್ಟೆ ಗ್ರಾಮದ ಹಿರಿಯ ಮುಖಂಡ ಕಮ್ಮಾರ್ ಮಾರಪ್ಪ ನವರು ನಿಧನ.!

0
297

ನಿಧನ ವಾರ್ತೆ:-
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಡಕಲಕಟ್ಟೆ ಗ್ರಾಮದ ಕಮ್ಮಾರ್ ಮಾರಪ್ಪ ನವರು (65 ವರ್ಷ) ದಿನಾಂಕ 11/11/2021 ರಂದು ಮರಣ ಹೊಂದಿರುತ್ತಾರೆ. ಇವರ ಮಕ್ಕಳಾದ ರಾಮಂಜಿನಿ, ಹೇಮಶೇಖರ್, ಸುಮಾ, ಮಂಜಮ್ಮ, ಶಶಿಕಲಾ, ಶ್ಯಾಮಲಾ, ಮತ್ತು ಮೊಮ್ಮಕ್ಕಳಾದ ಗಂಗೋತ್ರಿ, ಮನೋಜ್, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ, ಇವರ ಅಂತ್ಯ ಕ್ರಿಯೇಯನ್ನು ಸ್ವಗ್ರಾಮವಾದ ಮಡಕಲಕಟ್ಟೆಯಲ್ಲಿ ಇಂದು 12/11/2021 ಇಂದು ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಸಂಬಂಧಿಕರು ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here