ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ರೈತನೋರ್ವನ ಬತ್ತದ ಗದ್ದೆಯಲ್ಲಿ ಕೊಯ್ಲಿಗೆ ಸಿದ್ದವಾಗಿದ್ದ ಬೆಳೆಯು ನಿವಾರ್ ಚಂಡಮಾರುತ ಪರಿಣಾಮ ಮಳೆಯಿಂದಾಗಿ ಹಾನಿ ಆಗಿದೆ.
ಇದೇ ರೀತಿ ಹವಾಮಾನ ವೈಪರೀತ್ಯ ಮುಂದುವರೆದರೆ ಹಲವಾರು ರೈತರು ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಹಲವಾರು ರೈತರು ಕಣ್ಣೀರಿಡುವ ಸ್ಥಿತಿ ಬರಲಿದೆ.
ವರದಿ : ಅವಿನಾಶ್ ದೇಶಪಾಂಡೆ ✍️