ಕೊಟ್ಟೂರು ಪಟ್ಟಣದ ಗ್ರಾಮ ಅಧಿದೇವತೆ ಶ್ರೀ ಊರಮ್ಮದೇವಿಯ ಕಾರ್ತಿಕೋತ್ಸವದ ದೀಪೋತ್ಸವಕ್ಕೇ ಮಂಗಳವಾರ ಕ್ರಿಯಾಮೂರ್ತಿಗಳು ಶ್ರೀ ಶಿವ ಪ್ರಕಾಶ ಕೊಟ್ಟೂರು ದೇವರು ಚಾಲನೆ ನೀಡಿದರು.
ದೀಪೋತ್ಸವಕ್ಕೇ ಚಾಲನೆ ದೊರೆಯುತ್ತಿದ್ದಂತೆ ಪಟ್ಟಣದ ಭಕ್ತರು ಪ್ರಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ ಭಕ್ತಿ ಸಮರ್ಪಿಸಿದರು.
ಚಾಲನೆ ವೇಳೆ ದೈವಸ್ಥರಾದ ಕೆಂಪಳ್ಳಿಗೌಡ ,ಶಿವಕುಮಾರ್ ಗೌಡ,ಕೆಎಸ್ ನಾಗರಾಜ್ ಗೌಡ,ಬಣಕಾರ ಬಸವರಾಜ್, ಸಿದ್ಧನಗೌಡ ಮತ್ತು ಪಟ್ಟಣದ ಮುಖಂಡರಾದ ಐ.ಧಾರುಕೇಶ್,ಮರಿಸ್ವಾಮಿ, ಅಡಕಿ ಮಂಜುನಾಥ ಮುಂತಾದವರು ಇದ್ದರು.
ವರದಿ: ಶಿವರಾಜ್ ಕನ್ನಡಿಗ