ಬೆಳಕು ಸಂಸ್ಥೆ ವತಿಯಿಂದ ಮಾಧ್ಯಮ ಕ್ಷೇತ್ರದಲ್ಲಿ ಬೆಳಕು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅರುಣ್ ಭೂಪಾಲ್

0
296

ಸಿಂಧನೂರು ನಗರ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ನಡೆದ ಬೆಳಕು ಸಂಸ್ಥೆಯ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾಧ್ಯಮ ಕ್ಷೇತ್ರದ ಬೆಳಕು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದ ಬಿ.ಪಿ.ನ್ಯೂಸ್ ಸಂಪಾದಕ ಅರುಣ್ ಭೂಪಾಲ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು,
ಜನರ ದ್ವನಿಯಾಗೋದು ನನ್ನ ಹಕ್ಕು, ದಿನಕ್ಕೆ 18 ಗಂಟೆ ಸಮಯ ಬಿಪಿ‌ನ್ಯೂಸ್ ನ ರೂಪುರೇಷೆಗಳ ಬಗ್ಗೆ ತಲ್ಲೀನರಾಗಿದ್ದೇನೆ. ಈ ಸನ್ಮಾನ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚು ಮಾಡಿದೆ ಎಂದರು.

ವರದಿ: ಅವಿನಾಶ ದೇಶಪಾಂಡೆ ✍️

LEAVE A REPLY

Please enter your comment!
Please enter your name here