ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮರ ಉದ್ಯಾನವನ ಉದ್ಘಾಟನೆ

0
111

ಸಿಂಧನೂರಿನ ವಾರ್ಡ ನಂ 19ರಲ್ಲಿ ಮಹಾಸಾದ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಉದ್ಯಾನವನವನ್ನು ಉದ್ಘಾಟನೆ ಮಾಡಲಾಯಿತು

ಈ ಉದ್ಯಾನವನದಲ್ಲಿ ಈಗಾಗಲೇ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೊಪ್ಪಳ, ಹಾಗೂ ಶ್ರೀ, ಷ, ಬ್ರ, ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ವನಸಿರಿ ಫೌಂಡೇಶನ್ ವತಿಯಿಂದ ಈಗಾಗಲೇ ಹಲವಾರು ಗಿಡಗಳನ್ನು ಹಚ್ಚಿದ್ದು ಇನ್ನು ಕೆಲವೇ ದಿನಗಳಲ್ಲಿ ಉದ್ಯಾನವನ ಪ್ರಾರಂಭಗೊಳ್ಳಲಿದೆ. ಈ ಸಂದರ್ಭದಲ್ಲಿ ತಿಮ್ಮರೆಡ್ಡಿ ಹುಡಾ, ಸೋಮಶೇಖರ ಸ್ವಾಮಿ, ಮಲ್ಲನಗೌಡ ಮಲ್ಕಾಪುರ್, ವೀರಭದ್ರಗೌಡ, ನಾಗನಗೌಡ ಮತ್ತು ವಾರ್ಡಿನ ಎಲ್ಲಾ ಸರ್ವ ಸದಸ್ಯರು ಭಾಗಿಯಾಗಿದ್ದರು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here