ಸಿಂಧನೂರು ತಾಲೂಕಿನ ತುವಿ೯ಹಾಳ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸತ್ಸಂಗ ಕಾಯ೯ಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಸಿ೦ಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಸದಾನ೦ದ ಮಹಾರಾಜ್ ಹಾಗೂ ಹಾಸನ ರಾಮಕೃಷ್ಣ-ವಿವೇಕಾನ೦ದ ಆಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಸ್ವಾಮಿ ಪ್ರೇಮಾರೂಪನ೦ದ ಮಹಾರಾಜ್ ರವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಆಶ್ರಮದ ಭಕ್ತರು ಹಾಗೂ ಸ್ಥಳೀಯ ಇದ್ದರು.
ವರದಿ:ಅವಿನಾಶ ದೇಶಪಾಂಡೆ