ಕೋಟೆ ಅರಮನೆ ಕಾಮಗಾರಿ ಪರಿಶೀಲನೆ

0
95

ಮಡಿಕೇರಿ ಜ.22 :-ನಗರದ ಕೋಟೆ ಅರಮನೆ ಕಾಮಗಾರಿ ಪ್ರಗತಿ ಸಂಬಂಧ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಶುಕ್ರವಾರ ವೀಕ್ಷಣೆ ಮಾಡಿದರು
ಈ ಸಂದರ್ಭದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಬೆಂಗಳೂರು ವಲಯದ ಅಧೀಕ್ಷಕರಾದ ಶಿವಕಾಂತ ಭಾಜಪೇ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ ಖಂಡು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಬೆಂಗಳೂರು ವಲಯದ ಸಹಾಯಕ ಆಧೀಕ್ಷಕರು ಶ್ರೀಗುರು ಭಾಗಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಬೆಂಗಳೂರು ವಲಯದ ಉಪ ಅಧೀಕ್ಷಕ ಅಭಿಯಂತರರಾದ ರಂಗನಾಥ ಸಹಾಯಕ ಪುರಾತತ್ವ ಅಭಿಯಂತರರಾದ ಚಂದ್ರಕಾಂತ, ಸಹಾಯಕ ಸಂರಕ್ಷಣಾಧಿಕಾರಿ ಸುನೀಲ್ ಕುಮಾರ ಕೆ.ಎಂ ಇತತರು ಇದ್ದರು.

LEAVE A REPLY

Please enter your comment!
Please enter your name here