ಕೊಟ್ಟೂರೇಶ್ವರ ಕಾಲೇಜ್ ಕೊಟ್ಟೂರು.
ದಿನಾಂಕ 14 ಜನವರಿ 2023 ರಂದು ಕೊಟ್ಟೂರೇಶ್ವರ ಕಾಲೇಜಿನಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಪ್ರೊ.ಶಾಂತ ಮೂರ್ತಿ ಬಿ. ಕುಲಕರ್ಣಿ
ಮಕರ ಸಂಕ್ರಾಂತಿಯು ಮಕರ ಮತ್ತು ಸಂಕ್ರಾಂತಿ ಎಂಬ ಎರಡು ಪದಗಳಿಂದ ಕೂಡಿದೆ. ಮಕರ ಎಂದರೆ ಮಕರ ಮತ್ತು ಸಂಕ್ರಾಂತಿ ಎಂದರೆ ಬದಲಾವಣೆ. ಸೂರ್ಯನು ಮಕರ ರಾಶಿಗೆ ಸಂಕ್ರಮಿಸಿದಾಗ ಅದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
ಪ್ರತಿ ವರ್ಷ ಜನವರಿ 14 ರಂದು ಮಕರ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸೂರ್ಯ ಉತ್ತರಾಯಣದ ಹಬ್ಬವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.
ವಿಜ್ಞಾನಿಗಳ ಪ್ರಕಾರ, ಈ ದಿನದ ಮೊದಲು, ಸೂರ್ಯನ ಉದಯವು ಪೂರ್ವದ ಮೂಲಕ ದಕ್ಷಿಣ ದಿಕ್ಕಿನಲ್ಲಿ ಅಸ್ತಮಿಸುತ್ತಿತ್ತು.
ಆದರೆ ಈ ದಿನದ ನಂತರ, ಸೂರ್ಯನು ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ ಮತ್ತು ಉತ್ತರ ಗೋಳಾರ್ಧದಲ್ಲಿ ಅಸ್ತಮಿಸುತ್ತಾನೆ, ಆದ್ದರಿಂದ ಈ ದಿನದಿಂದ ರಾತ್ರಿಯ ಸಮಯವು ಕಡಿಮೆಯಾಗಲು ಪ್ರಾರಂಭವಾಗುತ್ತದೆ ಮತ್ತು ದಿನಗಳು ದೊಡ್ಡದಾಗಲು ಪ್ರಾರಂಭಿಸುತ್ತವೆ.
ನಮ್ಮ ಎಲ್ಲಾ ಆಚರಣೆಗಳು ಸಂಸ್ಕೃತಿಕ ಮತ್ತು ವೈಜ್ಞಾನಿಕ ಹಿನ್ನೆಲೆಯನ್ನು ಪ್ರಸ್ತುತ ಪಡಿಸುವ ದಾಗಿದ್ದು ನಮಗೆ ಬೇಕಾದ ಊಟ ಖಾದ್ಯಗಳು ಮತ್ತು ಆರೋಗ್ಯಕ್ಕೆ ಪರಿಸರಕ್ಕೆ ಅನುಗುಣವಾಗಿ ಹೇಗೆ ನಮ್ಮನ್ನು ನಾವು ಬದಲಾಗಬೇಕು ಎನ್ನುವುದನ್ನು ಮಕ್ಕಳಿಗೆ ಬಹಳ ವಿವರವಾಗಿ ವಿವರಿಸಿದ್ದರು. ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಶ್ರೀ. ಪ್ರಶಾಂತ್ ಕುಮಾರ್ ಶ್ರೀ.ಕೃಷ್ಣಪ್ಪ ಮತ್ತು ಶ್ರೀ. ಬಸವರಾಜ್ ರವರು ಉಪಸ್ಥಿತರಿದ್ದರು.
ಪ್ರೊ. ಶಾಂಭವಿ, ಅಜಯ, ಶೃತಿ , ಅನಿತಾ , ವಿಜಯಲಕ್ಷ್ಮಿ, ಅರ್ಚನಾ ಪ್ರಜ್ಞೆ ಹಾಜರಿದ್ದು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ.ಪೃಥ್ವಿರಾಜ್ ಸಿ.ಬೆಡ್ಜರ್ಗಿ ಮತ್ತು ನಿರೂಪಣೆಯನ್ನು ವಿದ್ಯಾರ್ಥಿನಿ ಸುಧಾರಾಣಿ ನೆರವೇರಿಸಿದರು.
ವರದಿ: ಶಿವರಾಜ್ ಕನ್ನಡಿಗ