ಕೊಟ್ಟೂರು: ಕೊಟ್ಟೂರಿನ ಸರ್ವ ಜನಾಂಗದ ಪ್ರಿಯ ಆರಾಧ್ಯ ದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ಹರಕೆ ಹೊತ್ತ ಎಲ್ಲ ಜನಾಂಗದ ಭಕ್ತರು ರಥೋತ್ಸವದ ಮರು ದಿನ ತಂಡೋಪತಂಡವಾಗಿ ದೀಡನಮಸ್ಕಾರ ಸೇವೆಯನ್ನು ಸಲ್ಲಿಸುವ ಮೂಲಕ ಭಕ್ತಿಯನ್ನು ಅರ್ಪಿಸಿದರು.
ದೀಡು ನಮಸ್ಕಾರ ಸೇವೆಯನ್ನು ಮಕ್ಕಳಿಂದ ಹಿಡಿದು ಹಿರಿಯರು ಶ್ರೀ ಸ್ವಾಮಿಯ ದ್ವಾರ ಬಾಗಿಲಿನಿಂದ ಸರದಿ ಸಾಲಿನಂತೆ ಕೈಗೊಂಡರು
ವರದಿ: ಶಿವರಾಜ್ ಕನ್ನಡಿಗ