ಮೋಹನ್ ಕುಮಾರ್ ದಾನಪ್ಪಗೆ ಭಾರತೀಯ ಸೇನೆಯ ಕ್ಯಾಪ್ ತೊಡಿಸಿ ಪ್ರಶಂಸಿಸಿದ ಕರ್ನಲ್ ಪುನೀತ್ ಕಟಾರಿಯಾ!

0
1473

ಕಾರ್ಗಿಲ್: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಗೌರವ ನಮನ ಸಲ್ಲಿಸುವ ಅಂಗವಾಗಿ ಸಲಾಂ ಸೋಲ್ಜರ್ಸ್ ಶೀರ್ಷಿಕೆಯಡಿಯಲ್ಲಿ ಆಗಸ್ಟ್ 15 ರಂದು ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ದ ಸ್ಮಾರಕದವರೆಗೆ ರಾಷ್ಟ್ರಧ್ವಜ ಹಿಡಿದು 5 ಗಂಟೆ ಮ್ಯಾರಥಾನ್ ಮಾಡಿದ ಕಾರ್ಯವನ್ನ ಪ್ರಶಂಸಿಸಿ ಬಳ್ಳಾರಿ ಜಿಲ್ಲೆ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರದ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಭಾರತೀಯ ಸೇನೆಯ ಕರ್ನಲ್ ಪುನೀತ್ ಕಟಾರಿಯಾರವರು ಭಾರತೀಯ ಸೇನೆಯ ಟೋಪಿ (ಕ್ಯಾಪ್) ತೊಡಸಿ ಅಭಿನಂದಿಸಿದರು!

LEAVE A REPLY

Please enter your comment!
Please enter your name here