ಪತ್ರಕರ್ತ ದುರುಗೇಶ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿದ ಸಿಂಧನೂರಿನ ಕನ್ನಡ ಪರ ಸಂಘಟನೆಗಳ ಒಕ್ಕೂಟ

0
235

ಸಿಂಧನೂರು ತಾಲೂಕಿನ ಪತ್ರಿಕ ವರದಿಗಾರರಾದ ದುರುಗೇಶ ಅವರ ಹುಟ್ಟು ಹಬ್ಬವನ್ನು ನಗರದ ಪ್ರವಾಸಿ ಮಂದಿರದಲ್ಲಿ ಸರಳವಾಗಿ ಕೆಕ್ ಕತ್ತರಿಸುವ ಮೂಲಕ ಕನ್ನಡಪರ ಸಂಘಟನೆ ತಾಲ್ಲೂಕ ಸಮಿತಿಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಸವರಾಜ್ ಬಡಿಗೇರ, ಕಾರ್ಯಧ್ಯಕ್ಷರಾದ ವೀರೇಶ ಭಾವಿಮನಿ, ಗೌರವ ಅಧ್ಯಕ್ಷರಾದ ಮೌನೇಶ ದೊರೆ, ಪ್ರಧಾನ ಕಾರ್ಯದರ್ಶಿ ಬಿಮೇಶ ಕವಿತಾಳ,ಪ್ರಚಾರ ಸಮಿತಿ ಅಧ್ಯಕ್ಷರಾದ ಸಂಗಮೇಶ ಹಿರೇಮಠ,ಕಾರ್ಯದರ್ಶಿಗಳಾದ ಎಸ್.ಎನ್.ವೀರೇಶ,ಶರಣಪ್ಪ ಗಿಣಿವಾರ,ಬಸವರಾಜ ಉಪಸ್ಥಿತಿ ಇದ್ದರು

ವರದಿ: ಅವಿನಾಶ ದೇಶಪಾಂಡೆ ✍️

LEAVE A REPLY

Please enter your comment!
Please enter your name here