ಕೇಂದ್ರ ಸರ್ಕಾರದ ಜನವಿರೋಧಿ ಜಾಥ ಸ್ವಾಗತಿಸಿಕೊಂಡ ಸಂಘಟನಾಕಾರರು

0
163

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣಕ್ಕೆ ನ22ರಂದು, ಆಗಮಿಸಿದ,ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಜನವಿರೂಧಿ ನೀತಿಯನ್ನ ಖಂಡಿಸಲಾಗಿದೆ.ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿದ ಸಂಘಟನೆಗಳ ಸಮೂಹ,ಬಳ್ಳಾರಿ ಜಿಲ್ಲೆಯಾಧ್ಯಂತ ಜಾಥಾ ಪ್ರವಾಸ ಮಾಡುತ್ತಿದ್ದು. ಕೂಡ್ಲಿಗಿ ಪಟ್ಟಣ ಪ್ರವೇಶಿಸಿದ ಜಾಥವನ್ನು ಸಂಘಟನಾಕಾರ ರು ಸ್ವಾಗತಿಸಿಕೊಂಡರು,ಪಟ್ಟಣದ ಮದಕರಿ ವೃತ್ತದಲ್ಲಿ ಬಹಿರಂಗ ಸಭೆನಡೆಸಲಾಯಿತು.ಈ ಸಂದರ್ಭದಲ್ಲಿ ಕೆಲ ರಾಜ್ಯ ಸಂಘಟನಾಕಾರರು ಮಾತನಾಡಿದರು.ಹಲವು ರೈತ ಸಂಘಗಳ ಮುಖಂಡರು ಹಾಗೂ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು.

✍️ ಕೆ. ಎಸ್. ಮುರಳೀಧರ. ಕೂಡ್ಲಿಗಿ

LEAVE A REPLY

Please enter your comment!
Please enter your name here