ಸಿಂಧನೂರು ನಗರದ ನಟರಾಜ ಕಾಲೋನಿಯಲ್ಲಿ ವನಸಿರಿ ಫೌಂಡೇಶನ್ ನೂತನ ಕಾರ್ಯಾಲಯವನ್ನು ಮಂಗಳಮುಖಿಯರಿಂದ ಉದ್ಘಾಟನೆ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ರಾಜಕೀಯ ಗಣ್ಯರು ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಹಾಗೂ ಶಿಕ್ಷಕರ ವೃಂದ ಹಾಗೂ ಹಲವಾರು ಪ್ರಮುಖ ಗಣ್ಯವ್ಯಕ್ತಿಗಳು ಇದ್ದರು ಹಾಗೂ ವನಸಿರಿ ಫೌಂಡೇಶನ್ ಸರ್ವ ಸದಸ್ಯರು ಭಾಗಿಯಾಗಿದ್ದರು.
ವರದಿ:ಅವಿನಾಶ ದೇಶಪಾಂಡೆ