ಬಿಪಿ ನ್ಯೂಸ್ ಸಂಪಾದಕ ಅರುಣ್ ಭೂಪಾಲ್ ಗೆ ಉದಯೋನ್ಮುಖ ಮಾಧ್ಯಮ ಸಂಪಾದಕ ಪ್ರಶಸ್ತಿ

0
153

ಹಲವು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ಬಿಸಿಲೂರ ಪತ್ರಿಕೆ ಹಾಗೂ ಬಿಪಿ ನ್ಯೂಸ್ ನ ಮುಖ್ಯಸ್ಥರಾದ ಅರುಣ್ ಭೂಪಾಲ್ ಅವರನ್ನು ಉದಯೋನ್ಮುಖ ಮಾಧ್ಯಮ ಸಂಪಾದಕ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಸಿಂಧನೂರಿನ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಸಂತೋಷ್ ಅಂಗಡಿ ತಿಳಿಸಿದ್ದಾರೆ.

ಹಾಯ್ ಸಂಡೂರು ಪತ್ರಿಕೆಯೊಂದಿಗೆ ಮಾತನಾಡಿದ ಅವರು , ಸಿಂಧನೂರಿನ ಆದರ್ಶ ಕಾಲೋನಿಯ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ ಮಾರ್ಚ್ 21 ರಂದು ಬೆಳಗ್ಗೆ 10 ಗಂಟೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ವಿಶೇಷ ಸನ್ಮಾನ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ.

LEAVE A REPLY

Please enter your comment!
Please enter your name here