ಕಿಸಾನ್ ಕಾಂಗ್ರೇಸ್ ನಿರಂತರ ಹೋರಾಟಕ್ಕೆ ರೈತರಿಗೆ ದೊರಕಿದ ನ್ಯಾಯ..!!

0
87

ಕಿಸಾನ್ ಕಾಂಗ್ರೆಸ್ ಬಳ್ಳಾರಿ ನಿರಂತರವಾಗಿ ನಡೆದೆಸಿದ ಮೂರು ಕರಾಳ ಮಸೂದೆ ಕಾಯ್ದೆಗಳ ವಿರುದ್ಧ ಕಳೆದ ಒಂದು ವರ್ಷದಿಂದ ನಡೆಸುತಿದ್ದ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ

ಕೇಂದ್ರ ಸರ್ಕಾರ ಈ ಕರಾಳ ಮಸೂದೆ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯಿತು ಆದರೆ ಇಂದು ಈ ಪ್ರತಿಭಟನೆಗೆ ಬಳ್ಳಾರಿ ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಮಾನ್ಯ0 ಶ್ರೀಧರ್ ರವರು ಕಳೆದ ಒಂದು ವರ್ಷದಿಂದ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸುತ್ತ ಬಳ್ಳಾರಿ ಜಿಲ್ಲೆಯಲ್ಲಿ ಸಹ ರೈತರೊಂದಿಗೆ ನಿರಂತರ ಪ್ರತಿಭಟನೆ ನಡೆಸಿದ್ದಕ್ಕಾಗಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರ ವಿರುದ್ಧ ಹೊರಡಿಸಿರುವ 3 ಕಾಯ್ದೆಗಳು ಹಿಂಪಡೆಯುವುದಾಗಿ ತಿಳಿಸಿದ್ದಾರೆ

ದೇಶದ ರೈತರಿಗಾಗಿ ಶ್ರಮಪಟ್ಟ ಕಾಂಗ್ರೆಸ್ ಪಕ್ಷದ ಶಾಸಕರು ಕಾಂಗ್ರೆಸ್ ಪಕ್ಷದ ಹಿರಿಯ ನಾಗರಿಕರಿಗೆ ಕಾಂಗ್ರೆಸ್ ಡಿಸಿಸಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೂ ತುಂಬು ಹೃದಯದ

ಇದರಿಂದ ಒಗ್ಗಟ್ಟಿನಲ್ಲಿ ಬಲವಿದೆ’
ಹೋರಾಟದಲ್ಲಿ ಜಯವಿದೆ
ಜೈ ಜವಾನ್ ಜೈ ಕಿಸಾನ್
ಮನ್ಯಂ ಶ್ರೀಧರ್
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಬಳ್ಳಾರಿ
ಯೋಗೇಶ್ ಕುಮಾರ್ ಭಂಡಾರಿ
ಕಿಸಾನ್ ಕಾಂಗ್ರೆಸ್ ಕಾರ್ಯದರ್ಶಿ ಬಳ್ಳಾರಿ ಅವರುಗಳು ತಿಳಿಸಿದರು

LEAVE A REPLY

Please enter your comment!
Please enter your name here