ಅಭಯ ಫೌಂಡೇಶನ್ ಮಾಡುತ್ತಿರುವುದಾದರು ಏನು ಗೊತ್ತೇ ನಿಮಗೆ..!!

0
122

ಬಳ್ಳಾರಿ:ಡಿ:06:-ಬಳ್ಳಾರಿ ನಗರದಲ್ಲಿ ಇಂದು ಅಭಯ ಫೌಂಡೇಶನ್ ರವರು ಜನರ ನಗುವನ್ನು ಮರಳಿ ತರಲು ಸಮಾಜಕ್ಕೆ ಪ್ರಯೋಜನವಾಗುವಂತೆ ಅನೇಕ ಕಾರ್ಯಕ್ರಮ ಚಟುವಟಿಕೆಗಳನ್ನು ಮಾಡಿದೆ. ನಿರ್ಗತಿಕರಿಕೆ, ಬಡವರಿಗೆ ಸಹಾಯವಾಗಲೆಂದು ಅಭಯ ಫೌಂಡೇಶನ್ ಬಡವರಿಗೆ ಬಟ್ಟೆ ನೀಡುತ್ತಿರುವ ಸನ್ಮಾರ್ಗ ಗೆಳೆಯರ ಬಳಗ ಸಂಸ್ಥೆಗೆ 500+ ಜೋಡಿ ಬಟ್ಟೆಗಳನ್ನು ಕೊಡುಗೆಯಾಗಿ ನೀಡಿದೆ. ಅಧ್ಯಕ್ಷ ರಾಮಕೃಷ್ಣ ರೇಣಿಗುಂಟ್ಲಾ ಅವರ ಮಾಹಿತಿಯಂತೆ ಬಟ್ಟೆ ವಿತರಿಸಲು ಕೈಜೋಡಿಸಿರುವ ಕೆಲವು ದಾನಿಗಳಿಗೆ ಅಬಾರಿಯಾಗಿದ್ದಾರೆ

ಈ ಸಾಮಾಜಿಕ ಕಳಕಳಿಯುಳ್ಳ ಕಾರ್ಯಚಟುವಟಿಕೆಗೆ ರಾಮಕೃಷ್ಣ ರೇಣಿಗುಂಟ್ಲ, ಎಚ್ ಆರ್ ಬಾಲ ನಾಗರಾಜ್,ನಾಮ ಕಾರ್ತೀಕ,ಭರತ್ ಗುಪ್ತಾ,
ಕಿಶೋರ್ ದಂಡಿನ,ವೆಂಕಟ್ ರೆಡ್ಡಿ,ರಘು ಪದಾರ್ಥಿ,ಜೆಪಿ ಮಂಜು,ಕೌಶಿಕ್ ಥಾಯ್
ಸೋಮು ನಾಯಕ್,ವಿಶ್ವನಾಥ್
ವಿಶಾಲ ಚಿರಣಿಯವರು,ಉಪಸ್ಥಿತರಿದ್ದರು

ಅಭಯ ಫೌಂಡೇಶನ್ ಬಳ್ಳಾರಿ,
Ph:-8088888478
E.mail:abayafoundation.ngo@gmail.com

LEAVE A REPLY

Please enter your comment!
Please enter your name here