ಅಂತೂ ಕೊಟ್ಟೂರು ಜನತೆ ಎರಡು ದಿನದಿಂದ ನಿದ್ದೆಗೆಡಿಸಿದ್ದ ಹುಚ್ಚು ನಾಯಿಗೆ ಮುಕ್ತಿ ದಾರಿ ತೋರಿಸಿದ್ರು: ಪಟ್ಟಣ ಪಂಚಾಯತಿ ಸಿಬ್ಬಂದಿಗಳು

0
434

ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಸಾಕು ನಾಯಿಯೊಂದಕ್ಕೆ ಹುಚ್ಚು ಹಿಡಿದಿದ್ದು ಪಟ್ಟಣದಲ್ಲಿ ತಿರುಗಾಡುತ್ತಿತ್ತು ಸಿಕ್ಕಸಿಕ್ಕ ಸಾರ್ವಜನಿಕರಿಗೆ ಕಚ್ಚಿರುವ ಘಟನೆಗಳು ನಡೆದಿದ್ದು

ಪಟ್ಟಣ ಪಂಚಾಯಿತಿ ಇಲಾಖೆಯವರು ಇಂದು ಬೆಳಿಗ್ಗೆಯಿಂದಲೂ ಹುಚ್ಚು ನಾಯಿ ಹಿಡಿಯಲು ಎಲ್ಲಾ ರೀತಿಯು ಕ್ರಮ ಕೈಗೊಳ್ಳಲಾಯಿತು.

ಆದರೆ ಇಲಾಖೆಯವರು ಹರ ಸಾಹಸ ಮಾಡಿ ಹುಚ್ಚು ನಾಯಿ ಒಂದನ್ನು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ನಾಯಿ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದ್ದಾರೆ.

ಆತಂಕದಲ್ಲಿರುವ ಸಾರ್ವಜನಿಕರಿಗೆ ಸಂಜೆ 7:00 ಗಂಟೆ ಸುಮಾರಿಗೆ ಹುಚ್ಚುನಾಯಿಯನ್ನು ಸೆರೆ ಹಿಡಿಯಲಾಯಿತು. ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಪತ್ರಿಕೆಗೆ ತಿಳಿಯಪಡಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here