ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪ : ತಳವಾರ ಅಕ್ಷತಾ ಆಕ್ರೋಶ

0
197

ಕೊಟ್ಟೂರು: ಮುಖ್ಯಮಂತ್ರಿ ಅವರ ಪತ್ನಿಯ ಹೆಸರಲ್ಲಿ ಇರುವ ಭೂಮಿ ತನ್ನ ಅಣ್ಣ ತನಗೆ ಉಡುಗೊರೆಯಾಗಿ ನೀಡಿದ್ದ ಭೂಮಿ ಅಗಿದ್ದು.

ಬಿಜೆಪಿ ಸರಕಾರದ ಅವಧಿಯಲ್ಲೇ ನಿವೇಶನಮಾಡಿ ಹಂಚಿಕೆ ಮಾಡಿದ್ದು  ಬಿಜೆಪಿ ಸರ್ಕಾರ ಆದರೆ ಹೊಣೆ ಹೊರಬೇಕು.ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆರೋಪ ಸುಳ್ಳು ಎಂದು ಹೇಳಿದರು

ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿ ಇದೆ ಅಲ್ಲೆಲ್ಲ ಕೇಂದ್ರ ಸರ್ಕಾರ ದಪ೯ ತೋರುತ್ತಿದೆ.ಕನಾ೯ಟಕ ಸಕಾ೯ರದ ಐದು ಗ್ಯಾರಂಟಿಗಳು ಜನರಿಗೆ ಮನೆಯ ಬಾಗಿಲಿಗೆ ತಲುಪ್ಪಿದ್ದು. ಜನರು ಮತ್ತೆ ಮುಂದಿನ 10ವಷ೯ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರಲಿದೆ ಎಂದು ವ್ಯಕ್ತವಾದ ಕಾರಣ ಸೋಲು ಮತ್ತೆ ಖಚಿತ ಎಂದು ಅರಿತು ಬಿಜೆಪಿ ಯ ನಾಯಕರು ಇಂದು ರಾಜ್ಯಪಾಲರ ಮೂಲಕ ತನಿಖೆಗೆ ಅವಕಾಶ ಮಾಡಿ ಷಡ್ಯಂತ್ರ ರೂಪಿಸುತ್ತಿದ್ದಾರೆ

ಇದು ಸೇಡಿನ ರಾಜಕಾರಣ ಅಲ್ಲದೆ ಬೇರೆ ಏನು ಅಲ್ಲ. ಕನಾ೯ಟಕದ ಜನ ಮೆಚ್ಚಿ ಬಹುಮತ ನೀಡಿ ಅಧಿಕಾರ ಕೊಟ್ಟ ನಾಯಕರನ್ನ ಕೆಳಗೆ ಇಳಿಸಲು ಪ್ರಜಾಪ್ರಭುತ್ವದ ನೀತಿ ನಿಯಮಗಳನ್ನು ಗಾಳಿಗೆ ತೂರಿ ನೆಡೆದುಕೊಳ್ಳುತ್ತಿದೆ ಕೇಂದ್ರ ಸರ್ಕಾರ ಎಂದು ವಿಜಯನಗರ ಮತ್ತು ಬಳ್ಳಾರಿಯ ಎನ್ ಎಸ್ ಯು ಐ  ಜಿಲ್ಲಾ ಕಾಯ೯ದಶಿ೯ ಹಾಗೂ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ  ತಳವಾರ ಅಕ್ಷತಾ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here