ಹೊಸದುರ್ಗ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಆರೋಗ್ಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ.

0
69

ಚಿತ್ರದುರ್ಗ: ಹೊಸದುರ್ಗ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಇಂದ ಕೆಪಿಸಿಸಿ ನೇಮಿಸಿರುವ “ಆರೋಗ್ಯ ಹಸ್ತ ” ತರಬೇತಿ ಮತ್ತು ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಆರೋಗ್ಯ ಹಸ್ತ ಸಮಿತಿಯ ರಾಜ್ಯ ಸಂಚಾಲಕ ರಾದ ಬಿ ಎನ್ ಚಂದ್ರಪ್ಪ ರವರು ಮಾಜಿ ಶಾಸಕ ರಾದ ಗೋವಿಂದಪ್ಪ ರವರು ಉದ್ಘಾಟನೆ ಮಾಡಿ ವಾರಿಯರ್ಸ್ ಗಳಿಗೆ ಕಿಟ್ ವಿತರಣೆ ಮಾಡಿದರು

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ತಾಜ್ ಪಿರ್ ರವರು ಕೆಪಿಸಿಸಿ ಡಾಕ್ಟರ್ಸ್ ಸೆಲ್ ಅಧ್ಯಕ್ಷರಾದ ರಾಘವೇಂದ್ರ ಅವರು ಜವಳಿ ನಿಗಮದ ಮಾಜಿ ಅಧ್ಯಕ್ಷರಾದ ಗೋ ತಿಪ್ಪೇಶ್ ರವರು
ಸನಾಉಲ್ಲ ರವರು.ಜಿಲ್ಲಾ ಪಂಚಾಯತ್ ಸದಸ್ಯರಾದ ಅನಂತ್ ರವರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾದ ಇಸ್ಮಾಯಿಲ್ ರಾಜಣ್ಣ ರವರು ಸಂಪತ್ ಕುಮಾರ್ ಮೈಲಾರಪ್ಪ ಆಗ್ರೋ ಶಿವಣ್ಣ ಇನ್ನೂ ಅನೇಕ ಮುಖಂಡರು ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದರು..

ವರದಿ :-
ನಂದೀಶ್ ನಾಯಕ.
ಜಿಲ್ಲಾ ವರದಿಗಾರರು

LEAVE A REPLY

Please enter your comment!
Please enter your name here