ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳು ಅವರ ಎರಡನೇ ಪುಣ್ಯ ಸ್ಮರಣೆ ಅಂಗವಾಗಿ ವನಸಿರಿ ಫೌಂಡೇಶನ್ ವತಿಯಿಂದ
ಶಿವಲಿಂಗ ದೇವಸ್ಥಾನ ಆವರಣದಲ್ಲಿ ಸಸಿನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಶ್ರೀ ಷ ಬ್ರ ಶ್ರೀ ಸೋಮನಾಥ ಶಿವಾಚಾರ್ಯ ರಂಭಾಪುರಿ ಶಾಖ ಮಠ ಅವರ ದಿವ್ಯ ಸಾನಿಧ್ಯದಲ್ಲಿ ಸಸಿ ನೆಡುವ ಕಾರ್ಯಕ್ರಮ ಮಾಡಲಾಯಿತು.
ಈ ಸಂಧರ್ಭದಲ್ಲಿ ಅಮರೇಗೌಡ ಮಲ್ಲಾಪುರ ಸಂಸ್ಥಾಪಕ ಅಧ್ಯಕ್ಷರು, ಶಂಕರ ಗೌಡ ಎಲೆಕೂಡ್ಲಿಗಿ, ಖಾಜ ವಲಿ ದೊಡ್ಮನಿ,ರಾಜ ಅಡುವಿಬಾವಿ, ವೀರೇಶ ಯಡಿಯೂರ ಮಠ, ನಾಗರಾಜ ಖಂಡಿ ಮಠ, ಸಂಗೀತ ಸಾರಾಂಗ್ ಮಠ, ಭಾರತಿ ಗುಡುದೂರು, ಮಹಾಂತೇಶ ಉಪ್ಪಾರ, ಬಸವರಾಜ್ JCB, ಪಂಪನಗೌಡ, ಭೀಮನಗೌಡ ವಕೀಲರು, ವಿರುಪಾಕ್ಷಿ ಬಾಬು, ಪಂಪಣ್ಣ ದೇಸಾಯಿ, ರಮೇಶ್ ಅಗ್ನಿ , ತಿಪ್ಪಣ್ಣ, ಚನ್ನಬಸಯ್ಯ ಸ್ವಾಮಿ, ಶರಣ ಬಸವ STD, ಮಲ್ಲಿಕಾರ್ಜುನ ನಾಗಪ್ಪ, ವನಸಿರಿ ಫೌಂಡೇಶನ್ ಸರ್ವ ಸದಸ್ಯರು ಮುಂತಾದವರಿದ್ದರು.
ವರದಿ:ಅವಿನಾಶ ದೇಶಪಾಂಡೆ