ಸಿಂಧನೂರು ತಾಲೂಕಿನ ತುರುವಿಹಾಲದಿಂದ ಗ್ರಾಮೀಣ ಠಾಣೆಗೆ ಆಗಮಿಸಿದ ನೂತನ ಪಿಎಸ್ಐ ಶ್ರೀ ಎರಿಯಪ್ಪ ಅಂಗಡಿ ಅವರನ್ನು ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ನ ರಾಜ್ಯಾದ್ಯಕ್ಷರಾದ ಸಂತೋಷ್ ಅಂಗಡಿ ಅವರು ಟ್ರಸ್ಟ್ ವತಿಯಿಂದ ಪಿಎಸ್ಐ ಅವರಿಗೆ faceshield ಹಾಗು sanitizer ನೀಡುವ ಮೂಲಕ ವಿನೂತನವಾಗಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ತಾಲೂಕು ಸಂಘಟನಾ ಪ್ರದಾನ ಕಾರ್ಯದರ್ಶಿ ಮೋಹನ್ ಗೌಡ ಗೌರವಾಧ್ಯಕ್ಷ ವಿಜಯ್ ಮಾಲಿಪಾಟೀಲ್ , ಶ್ರೀಶೈಲ್ ಭಗವತಿ ಇದ್ದರು.
ವರದಿ: ಅವಿನಾಶ ದೇಶಪಾಂಡೆ