ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ವತಿಯಿಂದ ನೂತನ ಪಿಎಸ್ಐ ಎರಿಯಪ್ಪ ಅಂಗಡಿ ಅವರಿಗೆ ಸ್ವಾಗತ

0
99

ಸಿಂಧನೂರು ತಾಲೂಕಿನ ತುರುವಿಹಾಲದಿಂದ ಗ್ರಾಮೀಣ ಠಾಣೆಗೆ ಆಗಮಿಸಿದ ನೂತನ ಪಿಎಸ್ಐ ಶ್ರೀ ಎರಿಯಪ್ಪ ಅಂಗಡಿ ಅವರನ್ನು ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ನ ರಾಜ್ಯಾದ್ಯಕ್ಷರಾದ ಸಂತೋಷ್ ಅಂಗಡಿ ಅವರು ಟ್ರಸ್ಟ್ ವತಿಯಿಂದ ಪಿಎಸ್ಐ ಅವರಿಗೆ faceshield ಹಾಗು sanitizer ನೀಡುವ ಮೂಲಕ ವಿನೂತನವಾಗಿ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ತಾಲೂಕು ಸಂಘಟನಾ ಪ್ರದಾನ ಕಾರ್ಯದರ್ಶಿ ಮೋಹನ್ ಗೌಡ ಗೌರವಾಧ್ಯಕ್ಷ ವಿಜಯ್ ಮಾಲಿಪಾಟೀಲ್ , ಶ್ರೀಶೈಲ್ ಭಗವತಿ ಇದ್ದರು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here