ಸತ್ಯಮಾರುತಿ ದೇವಸ್ಥಾನದಲ್ಲಿ ವಿಜ್ರಂಭಣೆಯಿಂದ ನಡೆದ ಶ್ರೀ ಜಯತೀರ್ಥರ ಮಧ್ಯರಾಧನೆ

0
374

ಸಿಂಧನೂರು ನಗರದ ಪಿಡಬ್ಲೂಡಿ ಕ್ಯಾಂಪನ ಶ್ರೀ ಸತ್ಯಮಾರುತಿ ದೇವಸ್ಥಾನ ದಲ್ಲಿ ಶ್ರೀ ಜಯತೀರ್ಥ ರ ಮಧ್ಯ ರಾಧನೆ ಅಂಗವಾಗಿ ಬೆಳಿಗ್ಗೆ ಸುಪ್ರಭಾತ ವಾಯುಸ್ತುತಿ ಪುನಶ್ವರಣ .ನವಗ್ರಹ ಹೋಮ
ಪ್ರವಚನ ಹಾಗೂ ಭಕ್ತರಿಗೆ ತೀರ್ಥ ಪ್ರಸಾದ ಕಾರ್ಯಕ್ರಮವು ಅತಿ ವಿಜೃಂಭಣೆಯಿಂದ ಶ್ರೀ ವೆಂಕಟಗಿರಿಯಾಚಾರ್ಯ ಮಠಾಧಿಕಾರಿಗಳು ಇವರ ನೇತೃತ್ವದಲ್ಲಿ ಜರುಗಿದವು .

ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಹಿರಿಯರಾದ ಶ್ರೀ ರಾಮಕೃಷ್ಣ ಚಾರ್ಯ ಗೋನವಾರ. ಎಂಕೆ ಗೌರಕರ್ ಮನೋಹರ ರಾವ ಕುಲಕರ್ಣಿ ಗುರುರಾಜ ಆಲ್ದಾಳ ಪ್ರಲ್ಹಾದಚಾರ ಪ್ಯಾಟಿ ಪ್ರಲ್ಹಾದ ಗುಡಿ ಮಾರುತಿ ವಿಪ್ರ ಸೇವಾ ಸಮಿತಿ ಅಧ್ಯಕ್ಷರಾದ ಗುರುರಾಜ ಲಕ್ಕಂದಿನ್ನಿ . ವಾದಿರಾಜ ಕಿರಣ ಸರಾಪ ಜಯತೀರ್ಥ ದಾಸ ನೀರಾವರಿ ಇಲಾಖೆಯ ಇಂಜಿನಿಯರ್ ಪ್ರಕಾಶರಾವ ದೇಶಪಾಂಡೆ ನಾರಾಯಣರಾವ ವಸಿಷ್ಠ ಧಾಮದ ಭೀಮಸೇನಚಾರ ನವಲಿ . ಸತ್ಯನಾರಾಯಣ ನವಲಿ ಹಾಗೂ ಜಗನ್ನಾಥ ಭಜನಾ ಮಂಡಳಿಯ ಸದಸ್ಯರು ಮತ್ತು ಅನೇಕ ಭಕ್ತಾದಿಗಳು ಭಾಗವಹಿದ್ದರು.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here