ಸಿಂಧನೂರಿನ ಶ್ರೀ ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ಸತತ 8ನೇ ದಿನಗಳಿಂದ ಹಳ್ಳಿಯಿಂದ ಬಂದ ಎಲ್ಲಾ ಆಸ್ಪತ್ರೆಯಲ್ಲಿ ಇರುವ ಒಳರೋಗಿಗಳಿಗೆ ಹಾಗೂ ಬಡವರಿಗೆ, ಕಾರ್ಮಿಕರಿಗೆ, ಶ್ರಮಿಕರಿಗೆ, ಊಟದ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಫೌಂಡೇಶನ್ ವತಿಯಿಂದ ಆಹಾರದ ಪೊಟ್ಟಣಗಳನ್ನು ಬಸನಗೌಡ ಬಾದರ್ಲಿ ಅವರ ನೇತೃತ್ವದಲ್ಲಿ ಫೌಂಡೇಶನ್ ಸದಸ್ಯರು ವಿತರಿಸಿದರು.
ವರದಿ: ಅವಿನಾಶ ದೇಶಪಾಂಡೆ