ಗಣಪತಿ ಹಬ್ಬದ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ ಅದ್ದೂರಿ.

0
414

ಕೊಟ್ಟೂರು:ಸೆ:01:- ಪಟ್ಟಣದ ಮನಸಾಲಿ ಮ್ಯೂಜಿಕ್ ಫೌಂಡೇಶನ್, ಕೊಟ್ಟೂರು. ಕ್ರೇಜಿ ಮೆಲೋಡಿ ಅರ್ಕೆಸ್ಟ್ರಾ ಕೊಟ್ಟೂರು ತಂಡದಿಂದ ಆಗಸ್ಟ್ 31ರಂದು ಸಂಜೆ 7.30ಕ್ಕೆ ಕೊಟ್ಟೂರು ಪಟ್ಟಣದ ಕೋಟೆ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನದ ಹತ್ತಿರ ಗಣಪತಿ ಹಬ್ಬದ ಪ್ರಯುಕ್ತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಕೆ. ಶಿವಕುಮಾರ್ ಗೌಡ್ರು ತಿಳಿಸಿದರು.

ರಸಮಂಜರಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು ಡಾ, ಮುರುಳಿ ಮನಸಾಲಿ ಮಾತನಾಡಿದ ಅವರು, ‘ಸಾರ್ವಜನಿಕರಿಗೆ ಪ್ರತಿ ವರ್ಷ ಗಣೇಶ ಹಬ್ಬದ ಪ್ರಯುಕ್ತ ಕೋಟೆ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಉಚಿತ ಅರ್ಕೆಸ್ಟ್ರಾ ತಾವೇ ಏರ್ಪಾಟು ಮಾಡುತ್ತೇವೆ ಎಂದರು.

ಈ ರಸಮಂಜರಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟ ತಂಡದವರಿಗೆ ಕೋಟೆ ಬಳಗದ ವತಿಯಿಂದ ಸನ್ಮಾನ ಮಾಡಿದರು. ನಿರೂಪಣೆ ಆರ್. ಎಂ. ಸಂತೋಷ್ ( ಚಿನ್ನು)

ಈ ಸಂದರ್ಭದಲ್ಲಿ ತಂಡದವರಾದ ಹಾರಕನಾಳು ರಾಜಣ್ಣ, ಡಾ, ಮುರುಳಿ ಮನಸಾಲಿ, ಸಿ. ಶಿವಪ್ರಕಾಶ್, ಸುಮಾ ಜಗಳೂರು, ಅಜ್ಜಯ್ಯ, ಪ್ರದೀಪ್, ರಮೇಶ್, ಕು|| ರಾಹಿಲ್, ವೀರೇಶ್ ರಾಂಪುರ್, ಮನು, ಉಪಸ್ಥಿತರಿದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here