ಶಾಲಾ ಕಟ್ಟಡ ನಿಮಾಣಕ್ಕೆ ಶಾಸಕರಿಂದ ಶಂಕು ಸ್ಥಾಪನೆ

0
526

ಬಳ್ಳಾರಿ:ನ:17:- ಗಣಿನಾಡು ಬಳ್ಳಾರಿ ನಗರದ ಮೇದಾರವಾಡಿಯಲ್ಲಿ ಸುಮಾರು ರೂ1. ಕೋಟಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಸರ್ಕಾರಿ ಪ್ರೌಢಶಾಲೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುರುವಾರ ನಗರ ಶಾಸಕರು ಜಿ. ಸೋಮಶೇಖರ್ ರೆಡ್ಡಿ ಶಂಕುಸ್ಥಾಪನೆ ಅವರಿಂದ ನೆರವೇರಿಸಲಾಯಿತು

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ರಾಜೇಶ್ವರಿ ಸುಬ್ಬುರಾಯುಡು. ಶಾಲಾ ಅಡಳಿತ ಮಂಡಳಿ ಸ್ಥಳೀಯ ಮುಖಂಡರು ಹಾಗೂ ಬಿಜೆಪಿ ಕಾರ್ಯಕತರು. ಹಾಗೂ ಶಾಲಾ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here