ಸಂಡೂರು ತಾಲೂಕಿನ ತೋರಣಗಲ್ಲುನಲ್ಲಿ ದಿನಾಂಕ.26.06.2021 ರಂದು ಶನಿವಾರ ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಬಾರತ್ ಕಿಸಾನ್ ಸಭಾ ತಾಲೂಕು ಸಮಿತಿಗಳಿಂದ ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಗಳಾದ
ರೈತ. ದಲಿತ. ಕಾರ್ಮಿಕ. ವಿದ್ಯಾರ್ಥಿ. ಯುವಜನ. ಮಹಿಳಾ. ಸಂಘಟನೆಗಳ. ಸಮನ್ವಯ.ಸಮಿತಿಯಿಂದ ತೋರಣಗಲ್ಲುನಲ್ಲಿ
ಕೃಷಿಯನ್ನುಉಳಿಸಿ,ಪ್ರಜಾ ಪ್ರಭುತ್ವವನ್ನು ರಕ್ಷಿಸಿ.ರೈತರ ಮೂರು ಕೃಷಿ ಕಾನೂನುಗಳನ್ನು ರದ್ದು ಪಡಿಸುವದು.ಮತ್ತು ರೈತರಿಗೆ M.S.P.
ನೀಡಲು ಕಾನೂನು ಖಾತರಿ ಪಡೆಯುವದಕ್ಕೆ. ಸಂಬಂದಿಸಿದಂತೆ
ಈ ದಿನದ ರಾಷ್ರ್ಟಮಟ್ಟದ ಹೋರಾಟವನ್ನು ಹಮ್ಮಿಕೊಂಡಿದ್ದರು
ಕರ್ನಾಟಕ ಪ್ರಾಂತ ಸಂಘದ ಸಂಚಾಲಕ.ಯು.ತಿಪ್ಪೇಸ್ವಾಮಿ.
DYFI ತಾಲುಕು ಮುಖಂಡ ಕಾಲುಭ. ಕಟ್ಟಡಕಾರ್ಮಿಕ ಸಂಘದ ಜಿಲ್ಲಾಉಪಾದ್ಯಕ್ಷ.V.ದೇವಣ್ಣ. ಹೊನ್ನುರಪ್ಪ ದೇವಾದಾಸಿ ಸಂಘದ ತಾಲುಕು ಅದ್ಯಕ್ಷ
A.ಸ್ವಾಮಿ. ಕುರೇಕುಪ್ಪಾ ರೈತಸಂಘದ ಅದ್ಯಕ್ಷ ಜಿ.ಪೊಂಪ್ಪಾನಗೌಡ, N.ದೇವಣ್ಣ.ರೈತಮುಖಂಡ ಅಟೋಸಂಘದ ಏಕಾಂಬ್ರಪ್ಪ ಭಾಗವಹಿಸಿದ್ದರು