ಶಾಸಕ ಭೀಮಾನಾಯ್ಕ ಅವರ ಮುನಿಸಿನಿಂದ ಉದ್ಘಾಟನೆ ಕಾಣದ ಪೊಲೀಸ್ ಠಾಣೆಗೆ ಉದ್ಘಾಟನಾ ಭಾಗ್ಯ!!

0
784

ಕೊಟ್ಟೂರು:ಜೂನ್:15:- ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಉರುಳಿದರೂ ಉದ್ಘಾಟನೆಗೊಳ್ಳದ ಕೊಟ್ಟೂರು ಪೊಲೀಸ್ ಠಾಣೆಗೆ ಇದೀಗ ಆ ಭಾಗ್ಯ ಲಭಿಸಿದೆ. ಜೂ.17ರಂದು ಠಾಣೆಯ ಕಟ್ಟಡ ಉದ್ಘಾಟನೆ ಕಾಣಲಿದೆ.

ಜೂ.16, 17ರಂದು ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರ ಪ್ರವಾಸ ಕಾರ್ಯಕ್ರಮದಲ್ಲಿ ಜೂ.17ರ ಬೆಳಗ್ಗೆ 11 ಗಂಟೆಯ ಕಾರ್ಯಕ್ರಮ ಪಟ್ಟಿಯಲ್ಲಿ ಕೊಟ್ಟೂರು ಪೊಲೀಸ್ ಠಾಣೆಯ ಉದ್ಘಾಟನೆ ಕಾರ್ಯಕ್ರಮ ಸೇರಿಕೊಂಡಿದೆ.

ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಅವರ ಮುನಿಸಿನಿಂದ ಉದ್ಘಾಟನೆ ಕಾಣದ ಪೊಲೀಸ್ ಠಾಣೆ ಕಟ್ಟಡ ಇದೀಗ ಸತತ ಟೀಕೆಗಳ ಕಾರಣಕ್ಕೆ ಉದ್ಘಾಟನೆ ಕಾಣುತ್ತಿದೆ!

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here