ಹಣಕ್ಕಾಗಿ ವ್ಯಕ್ತಿಯ ಆಪಹರಣ, 24 ಗಂಟೆಗಳಲ್ಲಿ 7 ಜನ ಅಪಹರಣಕಾರರ ಬಂಧನ ಮತ್ತು 16.52 ಲಕ್ಷ ಹಣ ಜಪ್ತಿ

0
1538

ಕೊಟ್ಟೂರು:ಜುಲೈ:22:- ಮೊನ್ನೆ ದಿನಾಂಕ:20/07/2022 ರಂದು ಬೆಳಿಗ್ಗೆ 11-30 ಗಂಟೆಗೆ ಕೊಟ್ಟೂರು ಪಟ್ಟಣದಲ್ಲಿ ಜೈಲರಿಂಗ್ ಮತ್ತು ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಶ್ರೀ ಹಾಲೇಶ ತಂದೆ ಹತ್ತಿರ, ವಸ್ತು 50 ವರ್ಷ, ಲಿಂಗಾಯತರು, ವಾಸ | ಕೊಟ್ಟೂರು ಆತನ ಟೈಲರಿಂಗ್ ಅಂಗಡಿಗೆ ಯಾರೋ ಅಪರಿಚಿತರು, ನಿವೇಶನಗಳನ್ನು ಖರೀದಿಸುವ ನೆಪದಲ್ಲಿ ಬಂದು ನಿವೇಶನ ಖರೀದಿಸುವುದಾಗಿ ಅವರು ತಂದಿದ್ದ ಟೊಯೋಟಾ ಏಜೋಯಿಸ್‌ ಕಾರಿನಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗುತ್ತಿರುವಾಗ ಅಪರಿಚಿತರ ಬಳಿಯಿದ್ದ ಮಚ್ಚು ಜಾರು, ತೋರಿಸಿ ಕೊಲೆ ಮಾಡುವದಾಗಿ ಬೆದರಿಸಿ, ಅವಹರಿಸಿದ್ದಲ್ಲದೆ, 60 ಲಕ್ಷ ರೂಪಾಯಿಗಳ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಪಹರಣಕ್ಕೊಳಗಾದ ಹಾಲೇಶ ಈತನು ಪ್ರಾಣ ಬೆದರಿಕೆಗೆ ಹೆದರಿ 20 ಲಕ್ಷ ರೂಪಾಯಿಗಳನ್ನು ಕೊಡುವುದಾಗಿ ಒಪ್ಪಿಕೊಂಡು ನನ್ನ ಅಳಿಯ ಶ್ರೀ ವೀರೇಶ ಇವರಿಗೆ ಫೋನ್ ಮಾಡಿ ಹಣ ಜೋಡಿಸಿಕೊಂಡು ಕೊಟ್ಟೂರು ಪಟ್ಟಣದ ಉದ್ದ ರಸ್ತೆಯಲ್ಲಿರುವ ಕಾಲೇಜ್ ಬಳಿ ಕರೆಸಿಕೊಂಡು ಆತನಿಂದ 20 ಲಕ್ಷ ರೂಪಾಯಿಗಳನ್ನು ಪಡೆದು ರಾತ್ರಿ 7-30 ಗಂಟೆಗೆ ಅವರನ್ನು ಬಿಟ್ಟು ಹೋಗಿದ್ದರು.

ಈ ಕುರಿತು ಆಪಹರಣಕ್ಕೋಳನದ ಶ್ರೀ ಹಾಲೇಶ ರವರ ದೂರು ಆಧರಿಸಿ ಕೊಟ್ಟೂರು ಪೊಲೀಸ್ ಠಾಣೆಯ ಗುನ್ನೆ ನಂ 141/2022 ಕಲಂ 364(ಎ) ಐಪಿಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪ್ರಕರಣ ದಾಖಲಾದ ತಕ್ಷಣವೇ ‘ಹರೀಶ, ಡಿವೈಎಸ್‌ಪಿ ಕೂಡ್ಲಿಗಿರವರ ಮಾರ್ಗದರ್ಶನದಲ್ಲಿ 1)ಶ್ರೀ ಸೋಮಶೇಖರ್ ಕೆಂಚರಡ್ಡಿ, ಸಿಪಿಐ, ಕೊಟ್ಟೂರ, ಹೆಚ್ : 213 ಶ್ರೀ ಎಂ.ಜ ಶ್ರೀ ನಾಗಭೂಷಣ, ಹೆಚ್. ಸಿ. 499 ಶ್ರೀ.ರಾಜೇಂದ್ರ ಶಾದ್, ಪಬ್‌ 1250, ಶ್ರೀ.ಅಂಜನಮೂರ್ತಿ ಹೆಚ್ 1223 ಕವರಿದ್ದ ಬದನೇ ತರ 2) ಶ್ರೀ.ಟಿ. ಮಯ ಸಿಪಿಐ ಹಲೋಹಳ್ಳಿ, ಶ್ರೀ ಮಾಲಿಕಸಾಬ್‌ ಕಲಾರಿ ಪಿಎಸ್ಐ ಗುಡೇಕೋಟೆ ಶ್ರೀ ಶಂಕರಗೌಡ, ಹೆಚ್.ಸಿ.66 ಶ್ರೀ ದೇವೇಂದ್ರಪ್ಪ. ಪಿಸಿ 450, ಶ್ರೀ ಗುರುಸ್ವಾಮಿ 301, ಶ್ರೀ ಚಂದ್ರಮೌಳಿ ಪಿಸಿ.477, ಶ್ರೀ ಕೆ.ತಿಪ್ರಸ್ವಾಮಿ, ಪಿಸಿ 252, ಶ್ರೀ ಹದ ಪಿ.ಸಿ.726, ಶ್ರೀ.ವಿರೇಶ, ಪಿ.ಸಿ.1042, ರವರನ್ನೊಳಗೊಂಡ 2 ನೇ ತಂಡ 3) ಸ್ತ್ರೀ ಜಯಪ್ರಕಾಶ್, ಶಿವ, ಚಿತ್ತವಾಡಗಿ, & ವಿಜಯಕೃಷ್ಣ ಶ್ರೀ.ಎನ್.ಎಂ.ಸ್ವಾಮಿ 2,1059, ಕಲ್ಲೇಶ, 241071, ಶ್ರೀ ಹಾಲೇಶ, ಪಿ.ಸಿ.827, ರವರನ್ನೊಳಗೊಂಡ 3 ನೇ ತಂಡವನ್ನು ರಚನೆ ಮಾಡಿ ಆರೋಪಿತರ ಪತ್ತೆಕಾರ್ಯ ಕೈಗೊಂಡಿದ್ದು, ಪ್ರಕರಣದ ವರದಿಯಾದ 24 ಗಂಟೆಯೊಳಗೆ ಪ್ರಕರಣದಲ್ಲಿನ ಆರೋಪಿತರಾದ

1) ಮಂಜು – ಮಂಜುನಾಥ – ಇಡ್ಲಿ ಮಂಜು ತಂದೆ ಹನುಮಂತಪ್ಪ, 2: 26 ವರ್ಷ, ಚಲುವಾದಿ ಅನಾಡ್, ಸೇವಾ ಆಸ್ಪತ್ರೆಯಲ್ಲಿ ರಿಸೆಪ್ಸನಿಸ್ಟ್ಸ ಕೆಲಸ, ವಾಸ: ರಂಗನಾಥ ಬಡಾವಣೆ, 1ನೇ ಕ್ರಾಸ್, ಶಿವ ವಾಟರ್ ಸರ್ವಿಸ್ ಹತ್ತಿರ ದಾವಣಗೆರೆ, 2) ಶಾಂತಕುಮಾರ ಶಾಂತಾತಂದೆ ರೇವಣಸಿದ್ದಪ್ಪ, 24 ವರ್ಷ, ಭೋವಿ ಜನಾಂಗ, ಕೂಲಿಕೆಲಸ, ವಾಸ ಇಂದಿರಾನಗರ ಜಯ ಪಡೆ ನಗರ) ಜಗಳೂರು, ದಾವಣಗೆರೆ ಜಿಲ್ಲೆ

3) ರಾಕೇಶ ಈ ರಾಕಿ ತಂದೆ ನೀಲಪ್ಪ 19 ವರ್ಷ ವಾಲ್ಮೀಕಿ ಜನಾಂಗ, ವಿದ್ಯಾರ್ಥಿ, ವಾಸ ಮಾಳಗೊಂಡಹಳ್ಳಿ ಗ್ರಾಮ, ದಾವಣಗೆರೆ

4) ಚಿರಾಗ್, ಚರು ತಂದೆ ರಾಮನಾಥ್ ವ:19 ವರ್ಷ, ಬೆಸ್ತರ ಜನಾಂಗ, ವಿದ್ಯಾರ್ಥಿ, ವಾಸ: ಭೈರ ಆಫೀಸ್ ಕ್ವಾಟರ್ಸ ಜಗಳೂರು

5) ಶಿವಕುಮಾರ ತಂದೆ ಹೊನ್ನಪ್ಪ ದ21 ವರ್ಷ, ಆದಿಕರ್ನಾಟಕ ಜನಾಂಗ, ವಿದ್ಯಾರ್ಥಿ, ವಾಸ ಹರಳಯ್ಯನಗರ 4ನೇ ಕ್ರಾಸ್, ರಾಣೆಬೆನ್ನೂರು

ಹಾವೇರಿ ಜಿಲ್ಲೆ

1) ರಾಹುಲ್ ತಂದೆ ವೆಂಕಟೇಶ, 21 ವರ್ಷ, ಮಾದಿಗ ಜನಾಂಗ, ವಿದ್ಯಾರ್ಥಿ ವಾಸ : ಕಂದಗಲ್ಲು ಗ್ರಾಮ, ದಾವಣಗೆರೆ: ತಾಲೂಕು 7) ಆಲ್ತಾಫ್ ತಂದೆ ಹೊನ್ನೂರಾದ, 5 23 ವರ್ಷ, ಮುಸ್ಲಿಂ ಜನಾಂಗ, ಮನೆಕೆಲಸ, ಸಾ: ಇಂದಿರಾ ಬಡಾವಣೆ, ಜಗಳೂರು,

ರವರುಗಳನ್ನು ದಾವಣಗೆರೆ ನಗರದಲ್ಲಿ ಪತ್ತೆ ಮಾಡಿ ನಿನ್ನೆ ದಿನಾಂಕ:21/07/2022 ರಂದು ರಾತ್ರಿ 9 ಗಂಟೆಗೆ ವಶಕ್ಕೆ ಪಡೆಯಲಾಗಿರುತ್ತದೆ. ಪ್ರಾಥಮಿಕ ತನಿಖೆಯಲ್ಲಿ ಆರೋಪಿತರು ಕೃತ್ಯ ವನದ ಬಗ್ಗೆ ತಪ್ಪು ಒಪ್ಪಿಕೊಂಡಿದ್ದು, ಅವರಿಂದ 16, 52 ಲಕ್ಷ ರೂಪಾಯಿಗಳನ್ನು ಜಪ್ತು ಪಡಿಸಿಕೊಳ್ಳಲಾಗಿರುತ್ತದೆ. ಕೃಷ್ಣ ಸಮಯದಲ್ಲಿ ಉಪಯೋಗಿಸಲಾದ ಟೊಯೋಟಾ ಎಟೋಸ್ ಕಾರ್ ನಂ. ಕೆಎ 05 ಇ-2085 ನೇದ್ದನ್ನು ಜಪ್ತು ಮಾಡಿಕೊಂಡಿದ್ದು, ಅಲ್ಲದೇ ಕೃತ್ಯವೆಸಗಲು ಉಪಯೋಗಿಸಿದ 5 ಮೊಬೈಲ್ ಫೋನ್‌ಗಳು, 2 ಮಚ್ಚು, 2 ಚಾಮಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಪತ್ತೆ ಕಾರ್ಯದಲ್ಲಿ ತೊಡಗಿ, ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಪೊಲೀಸ್ ಆಧೀಕ್ಷಕರು, ವಿಜಯನಗರ ಜಿಲ್ಲೆ ರವರು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ. ಶ್ರೀ ಸೋಮಶೇಖರ, ಕೆಂಚರಡ್ಡಿ, ಸಿ.ಪಿ.ಐ, ಕೊಟ್ಟೂರು ರವರಿಗೆ ಪ್ರಕರಣದ ತನಿಖೆ ವಹಿಸಿದ್ದು, ವಿವರವಾದ ತನಿಖೆ ಕೈಗೊಳ್ಳಲಾಗಿರುತ್ತದೆ.

LEAVE A REPLY

Please enter your comment!
Please enter your name here