“ರಾಜ್ಯ ಮಟ್ಟದ ಸ್ವಾಭಿಮಾನಿ ಪ್ರಶಸ್ತಿ ವಿಜೇತ ಶಾಲೆಯ ಶಿಕ್ಷಕರಿಗೆ ಸನ್ಮಾನ”

0
229

ಕೊಟ್ಟೂರು ತಾಲೂಕಿನ ವ್ಯಾಪ್ತಿಗೆ ಬರುವ ನಿಂಬಳಗೇರಿಯ ಗ್ರಾಮದ ಸರಕಾರಿ ಪ್ರೌಢಶಾಲೆ ನಿಂಬಳಗೆರೆಗೆ ಮಾನ್ಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ ಕೂಡ್ಲಿಗಿ ವಿಧಾನಸಭಾ ಕ್ಷೇತ್ರ ಇವರು ಭೇಟಿ ನೀಡಿ ರಾಜ್ಯ ಮಟ್ಟದ ಸ್ವಾಭಿಮಾನಿ ಸಾರ್ವಜನಿಕ ಶಾಲೆ ಪ್ರಶಸ್ತಿ ವಿಜೇತ ಶಾಲೆಯ ಮುಖ್ಯ ಗುರುಗಳಾದ ಜಿ.ಪಕೀರಫ ಮತ್ತು ಶಾಲೆಯ ಎಲ್ಲಾ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕೂಡ್ಲಿಗಿ ಶಾಸಕರು ಮಾತನಾಡಿ ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಇಂತಹ ಸರಕಾರಿ ಫೌಡಶಾಲೆಯ ಇರವುದು ಅತ್ಯಂತ ಹೆಮ್ಮೆಯ ವಿಷಯವಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.

ಮುಖ್ಯ ಗುರುಗಳಾದ ಪಕೀರಫ, ಎಸ್ ಡಿ ಎಮ್ ಸಿ ಅದ್ಯಕ್ಷರಾದ ಪ್ರಕಾಶ್ ಗೌಡ , ಜೆ. ಸಿದ್ದೇಶ್ , ಪೌಡಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿಗಳಾದ ಬಣಕಾರ ಪತ್ರೇಶ, ನಾಗರಾಜ್ ,ವಿದ್ಯಾರಣ್ಯ , ಹಾಲಪ, ವೀರಭದ್ರಪ್ಪ , ಶರ್ಮತ ಕಣದಮನಿ, ಶಿವಪುತ್ರಗೌಡ, ಅಂಜಿನಮ, ಅಮೃತಮ , ಮಂಗಳಗೌರಮ , ಸಪ್ರ್ಬಭೂಷಣ ಮಲ್ಲಪ ಸಿದೇಶ ಪಾಟಿಲ್ ಇನ್ನು ಮುಂತಾದವರು ಇದರು.

LEAVE A REPLY

Please enter your comment!
Please enter your name here