ಸಿಂಧನೂರು ನಗರದ ಗಂಗಾವತಿ ರಸ್ತೆಯ ವೆಂಕಟೇಶ್ವರ ಹೋಟೆಲ್ ಪಕ್ಕದಲ್ಲಿನ ವಿಕಾಸ ಸಂಕೀರ್ಣದಲ್ಲಿ
ವಿಕಾಸ ಬ್ಯಾಂಕ್ ಸಿಂಧನೂರು ರವರ ಸಹಯೋಗದಲ್ಲಿ “ಸ್ವಾಮಿ ವಿವೇಕಾನಂದ ಯುವವೆದಿಕೆ ‘ಮತ್ತು ಉಮಾ ಶಂಕರ ಗ್ರೂಪ್ ಅಫ್ ಇಂಡಸ್ಟಿಸ್ ,ಜನಪತ್ರೀಕೆ ನ್ಯೂಸ್ ಮತ್ತು AGJ CONSTRUCTIONS ವತಿಯಿಂದ ಕೊವಿಡ್-19 ಸಹಾಯವಾಣಿ ಕೇಂದ್ರ (COVID-19 INFORMATION CENTER) ಆರಂಭವಾಗಿದೆ.
ಸಾರ್ವಜನಿಕರು ತಮ್ಮ ಅವಶ್ಯಕತೆಗಾಗಿ ಈ ಕೆಳಕಂಡ ಸಹಾಯವಾಣಿ ಸಂಖ್ಯೆಯನ್ನು
ಸಂಪರ್ಕಿಸಿ:
ಶ್ರೀನಿವಾಸ 9845454572
G J ರಮೇಶ್ 9071166777,
ಬಸವರಾಜ ಗಡದ್ 6363269389,
ಪ್ರಕಾಶ್ ಕುಮಾರ್ 9980094927
ಅಬ್ಬು 9620746999
ವರದಿ: ಅವಿನಾಶ ದೇಶಪಾಂಡೆ