ವಿಕಾಸ ಬ್ಯಾಂಕ್ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದ ಯುವ ವೇದಿಕೆ ವತಿಯಿಂದ ಕೋವಿಡ್ ಸಹಾಯವಾಣಿ ಆರಂಭ

0
186

ಸಿಂಧನೂರು ನಗರದ ಗಂಗಾವತಿ ರಸ್ತೆಯ ವೆಂಕಟೇಶ್ವರ ಹೋಟೆಲ್ ಪಕ್ಕದಲ್ಲಿನ ವಿಕಾಸ ಸಂಕೀರ್ಣದಲ್ಲಿ
ವಿಕಾಸ ಬ್ಯಾಂಕ್ ಸಿಂಧನೂರು ರವರ ಸಹಯೋಗದಲ್ಲಿ “ಸ್ವಾಮಿ ವಿವೇಕಾನಂದ ಯುವವೆದಿಕೆ ‘ಮತ್ತು ಉಮಾ ಶಂಕರ ಗ್ರೂಪ್ ಅಫ್ ಇಂಡಸ್ಟಿಸ್ ,ಜನಪತ್ರೀಕೆ ನ್ಯೂಸ್ ಮತ್ತು AGJ CONSTRUCTIONS ವತಿಯಿಂದ ಕೊವಿಡ್-19 ಸಹಾಯವಾಣಿ ಕೇಂದ್ರ (COVID-19 INFORMATION CENTER) ಆರಂಭವಾಗಿದೆ.

ಸಾರ್ವಜನಿಕರು ತಮ್ಮ ಅವಶ್ಯಕತೆಗಾಗಿ ಈ ಕೆಳಕಂಡ ಸಹಾಯವಾಣಿ ಸಂಖ್ಯೆಯನ್ನು
ಸಂಪರ್ಕಿಸಿ:
ಶ್ರೀನಿವಾಸ 9845454572

G J ರಮೇಶ್ 9071166777,

ಬಸವರಾಜ ಗಡದ್ 6363269389,

ಪ್ರಕಾಶ್ ಕುಮಾರ್ 9980094927

ಅಬ್ಬು 9620746999

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here