ಸಿಂಧನೂರು ನಗರದಲ್ಲಿ ಪರಿಸರ ಸಂರಕ್ಷಣೆ ಅಭಿಯಾನ ಪ್ರಾರಂಭಿಸಿ, ಗಿಡ-ಮರಗಳಿಗೆ ತಂತಿ ,ಪ್ಲಾಸ್ಟಿಕ್, ದಾರವನ್ನು ಕಟ್ಟಬೇಡಿ ಗಿಡ-ಮರಗಳಿಗೆ ಹಾನಿಯಾಗುತ್ತದೆ ಹಾಗೂ ಮೊಳೆ ಗಿಡ-ಮರಗಳಿಗೆ ಹೊಡೆದಿದ್ದಾರೆ ಗಿಡಗಳು ಸಂಪೂರ್ಣವಾಗಿ ಒಣಗಿ ಹೋಗುತ್ತವೆ. ಗಿಡಮರಗಳನ್ನು ಬೆಳೆಸುವಲ್ಲಿ ಮುಂದಾಗೋಣ ದಯವಿಟ್ಟು ಈ ರೀತಿ ಗಿಡಗಳಿಗೆ ಮೊಳೆ ಅಥವಾ ತಂತಿ ಪ್ಲಾಸ್ಟಿಕ್ ದಾರದಿಂದ ಕಟ್ಟೋವುದರಿಂದ ತುಂಬಾ ಗಿಡಗಳು ಹಾನಿಯಾಗುತ್ತದೆ ಎಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಪರಿಸರ ಬೆಳೆಸುವಲ್ಲಿ ಮುಂದಾಗೋಣ ಎಂದು ವನಸಿರಿ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಹೇಳಿದರು.
ವರದಿ:ಅವಿನಾಶ ದೇಶಪಾಂಡೆ