ಸಿಂಧನೂರು ನಗರದ ವಾರ್ಡ ನಂ 7ರ ವಿವಿ ನಗರದಲ್ಲಿನ ಕೋವಿಡ್ ನಿಯಮ ಪಾಲನೆಯೊಂದಿಗೆ ವಳಕೋಟೆ ವೀರಭದ್ರೇಶ್ವರ ಕಾರ್ತಿಕೋತ್ಸವ ಆಚರಣೆ ಮಾಡಲಾಯಿತು.
ಬೆಳಿಗ್ಗೆಯಿಂದ ಗಂಗಾಸ್ಥಳಕ್ಕೆ ತೆರಳಿ ಪೂಜಾ ಕಾರ್ಯಗಳನ್ನು ಮಾಡಿ ನಂತರ ಕಾರ್ತಿಕೋತ್ಸವ ಅಂಗವಾಗಿ ಉಚ್ಚಾಯವನ್ನು ಭಕ್ತವೃಂದದ ಸಮುಖ್ಖದಲ್ಲಿ ಎಳೆಯಲಾಯಿತು.
ಈ ಸಂದರ್ಭದಲ್ಲಿ ವಾರ್ಡಿನ ಮುಖಂಡರು ಹಾಗೂ ಭಕ್ತವೃಂದ ಹಾಜರಿದ್ದರು.
ವರದಿ: ಅವಿನಾಶ ದೇಶಪಾಂಡೆ