ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ವತಿಯಿಂದ ಸಿಂಧನೂರು ತಾಲೂಕು ಉಪಾಧ್ಯಕ್ಷರಾದ ಮಂಜು ಕಲಾಲ್ ಅವರ ನೇತೃತ್ವದಲ್ಲಿ ಕೋರೋನಾ ಎರಡನೆ ಅಲೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಗಂಗಾನಗರದಲ್ಲಿ ಹಸಿವಿನಿಂದ ತೊಂದರೆ ಅನುಭವಿಸುತ್ತಿರುವ 80 ಜನರಿಗೆ ಊಟದ ಪೊಟ್ಟಣವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ಸದಸ್ಯರಾದ ಭೀಮೇಶ್ , ಮಂಜು , ಸಾಗರ್ ಇದ್ದರು …..
ವರದಿ:ಅವಿನಾಶ ದೇಶಪಾಂಡೆ