ಕೋರೋನಾ ವಾರಿಯರ್ಸ್ಗಳಿಗೆ ಹಾಗೂ ನಿರ್ಗತಿಕರಿಗೆ ಆಹಾರ ಪೋಟ್ಟಣಗಳ ವಿತರಿಸಿ,ಮದುವೆ ವಾರ್ಷಿಕೋತ್ಸವ ಆಚರಣೆ

0
179

ಸಿಂಧನೂರಿನ ಬ್ರಾಹ್ಮಣ ಸಮಾಜದ ಹಿರಿಯ ಮುಖಂಡರಾದ ದಿ|| ತಿರುಮೂಲರಾವ ಕುಲ್ಕರ್ಣಿ ಅವರ ಪುತ್ರರಾದ ರಂಗನಾಥ ಕುಲ್ಕರ್ಣಿ ಹಾಗೂ ಸುಧಾಕರ್ ಕುಲ್ಕರ್ಣಿ ಅವರ 8 ನೇ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಶ್ರೀ ಗಜಾನನ ಹವ್ಯಾಸಿ ಯುವಕ ಮಂಡಳಿ ಸಹಯೋಗದೊಂದಿಗೆ ಸಿಂಧನೂರಿನ ಪೋಲಿಸ್ ಸಿಬ್ಬಂದಿಗಳಿಗೆ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ, ನಿರ್ಗತಿಕರಿಗೆ ದಡೇಸಗೂರು, ಹಂಚಿನಾಳ ಕ್ಯಾಂಪ್ ಚೆಕ್ ಪೋಸ್ಟ್ನ ಪೋಲಿಸ್ ಸಿಬ್ಬಂದಿಗಳಿಗೆ, ಕಾರುಣ್ಯ ಆಶ್ರಮ,ಆಶಾ ಕಿರಣ ಅನಾಥ ಮಕ್ಕಳ ಆಶ್ರಮಕ್ಕೆಆಹಾರದ ಪೋಟ್ಟಣಗಳ ವಿತರಿಸಿ,ಮದುವೆ ವಾರ್ಷಿಕೋತ್ಸವ ಆಚರಿಸಿದರು‌.

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here