ಸಿಡಗಿನಮೊಳ ಗ್ರಾಮಕ್ಕೆ ಭೇಟಿ ನೀಡಿ ಶಾಲೆಯ ಸ್ಥಳ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಟಿ, ಸಿಇಒ ನಂದಿನಿ

0
122

ವರದಿ:-ಮಹೇಶ್

ಬಳ್ಳಾರಿ ಜಿಲ್ಲಾಧಿಕಾರಿಯಾದ ಪವನ್ ಕುಮಾರ್ ಮಾಲಪಟಿ.CEO ನಂದಿನಿ.ತಮ್ಮ ಸಿಬ್ಬಂದಿಗಳಾದ BEO ಸಿದ್ದಲಿಂಗ ಮೂರ್ತಿ.ಈ E C O ಗೂಳಪ್ಪ.
A W O ಪವನ್ ಕುಮಾರ್. V A ಶಿವರಾಜ್ ಸಕ್ರಿ ಗೌಡ್ರು. ರೊಂದಿಗೆ ಸಿಡಿಗಿನಮೊಳ ಸರ್ಕಾರಿ ಪ್ರೌಡ ಶಾಲೆಗೆ.D M F ಅನುದಾನದ ಅಡಿಯಲ್ಲಿ ಮಂಜೂರಾದ 1 ಕೋಟಿ 30 ಲಕ್ಷರೂಪಾಯಿಗಳಲ್ಲಿ 12 ಶಾಲಾ ಕೊಟ್ಟಡಿಗಳ ನಿರ್ಮಾಣಕ್ಕಾಗಿ ಸ್ಥಳ ಪರಿಶೀಲನೆ ಮಾಡಲು ಬೇಟಿ ನೀಡಿದರು.

ಹಾಗೆಯೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಕೊಂಡು ಕೊರತೆಗಳನ್ನು ವಿಚಾರಿಸಿದರು.

ಸಂದರ್ಭದಲ್ಲಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶಾಂತಮ್ಮ. ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಬಿ.ಶೇಷಮ್ಮ. ಮತ್ತು ಸಿಬ್ಬಂದಿವರ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರಾಜಮ್ಮ ಓಂಕಾರ್ ನಾಯ್ಡು.
ಪಿ ಡಿ ಓ.ಮಾಸರತ್ ಬಾನು. ಕಾರ್ಯದರ್ಶಿಗಳಾದ ರುದ್ರಪ್ಪ.
ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸಿಬ್ಬಂದಿವರ್ಗ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here