ವಿಜಯನಗರ:ಜೂನ್:11:- ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಭೋವಿ ವಡ್ಡರ ಸಂಘದ ಪದಾಧಿಕಾರಿಗಳು ಸೇರಿ ವಿಜಯನಗರ ಜಿಲ್ಲೆಯ ಭೋವಿ ವಡ್ಡರ ಸಂಘದ ಅಧ್ಯಕ್ಷರಾದ ಶ್ರೀ ಪಿ.ಹೆಚ್. ದೊಡ್ಡ ರಾಮಣ್ಣ ರವರನ್ನು ಭೇಟಿಯಾಗಿ ಶಾಲು ಹೊದಿಸಿ ಸನ್ಮಾನಿಸಿದರು ಇದೇ ಸಂದರ್ಭದಲ್ಲಿ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು.
ಗೌರವ ಅಧ್ಯಕ್ಷರು ಜಿ.ಯಲ್ಲಪ್ಪ ತಂದೆ ತಿಮ್ಮಪ್ಪ
ಹಗರಿ ಬೊಮ್ಮನಹಳ್ಳಿ
ಅಧ್ಯಕ್ಷರು. ವಿ.ಎಸ್.ಸಣ್ಣ ಹುಲಗಪ್ಪ ತಂದೆ ಹನುಮಂತಪ್ಪ ಹಗರಿಬೊಮ್ಮನಹಳ್ಳಿ
ಉಪಾಧ್ಯಕ್ಷರು. ರಾಜಪ್ಪ ವಿ ತಂದೆ ವಿ ರಾಮಪ್ಪ
ಉಪಾಧ್ಯಕ್ಷರು. ಆರ್.ರಮೇಶ್ ತಂದೆ ದುರ್ಗಪ್ಪ, ಆರ್
ಉಪಾಧ್ಯಕ್ಷರು ವಿ.ಲಕ್ಷ್ಮಪ್ಪ ತಂದೆ ಹನುಮಂತಪ್ಪ ಮಾಲವಿ
ಉಪಾಧ್ಯಕ್ಷರು.ಉತ್ತಂಗಿ ವೆಂಕಟೇಶ್ ತಂದೆ ತಿಂದಪ್ಪ ರಾಮನಗರ
ಪ್ರಧಾನ ಕಾರ್ಯದರ್ಶಿ.ವಿ ಬಸವರಾಜ್ ತಂದೆ ಹನುಮಂತಪ್ಪ
ಖಜಾಂಚಿ. ವಿ ಲಕ್ಷ್ಮಣ ಹನುಮಂತಪ್ಪ ಬೋವಿ ಕಾಲೋನಿ ಹ. ಬೊ.ಹಳ್ಳಿ
ಸಹ ಕಾರ್ಯದರ್ಶಿ ಜಿ.ರಾಜಪ್ಪ ತಂದೆ ತಿಮ್ಮಪ್ಪ
ಸಹಕಾರ್ಯದರ್ಶಿ. ವಿ. ಬಸವರಾಜ್ ತಂದೆ ವಿ ಶೆಟ್ಟೆಪ್ಪ
ಕಾರ್ಯಕಾರಿಣಿ ಸದಸ್ಯರು
ವಿ. ಕಿರಣ್ ತಂದೆ ವೆಂಕಟೇಶ್
ಗೋವಿಂದರಾಜ ಬಿ ತಂದೆ ಪರಶುರಾಮ ಬಿ
ಭೋವಿ ಕೊಟ್ರೇಶ್ ಮಾದೂರು
ಗಿಡ್ಡಪ್ಪ. ಬೆಲ್ದರ್ ಹುಲುಗಪ್ಪ. ಮಲ್ಲೇಶಪ್ಪ ತೆಲುಗೊಳು
ಕಾಳಾಪುರ ಹುಲುಗಪ್ಪ
ವಿ ಹುಲಗಪ್ಪ
ಇವರನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಪಿ.ಎಚ್.ದೊಡ್ಡರಾಮಣ್ಣನವರು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಶೈಕ್ಷಣಿಕವಾಗಿ ರಾಜಕೀಯವಾಗಿ ಎಲ್ಲಾ ಸೌಲಭ್ಯ ಸಿಗುವಂತಾಗಲಿ ನಾವೆಲ್ಲರೂ ಒಂದೇ ಯಾವುದೇ ಬಣಗಳ ರಾಜಕೀಯ ಮಾಡದೇ ಸಮಾಜದ ಏಳಿಗೆಗಾಗಿ ಎಲ್ಲರೂ ಒಂದಾಗಿ ದುಡಿಯಬೇಕು ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಕೊಟ್ಟೂರು ತಾಲೂಕು ಭೋವಿ ಸಂಘದ ಅಧ್ಯಕ್ಷರಾದ ಹುಲುಗಪ್ಪ ಹಾಗೂ ಮುಖಂಡರಾದ ಪಿ. ಹೆಚ್. ರಾಘವೇಂದ್ರ ಅಧ್ಯಕ್ಷರು .ಗ್ರಾ. ಪಂ. ಹ್ಯಾಳ್ಯಾ. ವಿ.ಡಿ ಅಂಜಿನಪ್ಪ ಪಿ.ಕೆ ಇಂದ್ರಜಿತ್ ಎರಿಸ್ವಾಮಿ ಉಪಸ್ಥಿತರಿದ್ದರು.
ವರದಿ:-ಶಿವರಾಜ್ ಕನ್ನಡಿಗ