ಸತ್ಯ ಮಾರುತಿ ದೇವಸ್ಥಾನದಲ್ಲಿ ಆಷಾಡ ಏಕಾದಶಿ ಆಚರಣೆ

0
253

ರಾಯಚೂರು:ಜುಲೈ:11:-ಸಿಂಧನೂರಿನ ಪಿಡಬ್ಲೂಡಿ ಕ್ಯಾಂಪ್ ನಲ್ಲಿರುವ ಶ್ರೀ ಸತ್ಯ ಮಾರುತಿ ದೇವಸ್ಥಾನ ದಲ್ಲಿ ಆಷಾಢ ಶಯನಿ ಎಕಾದಶಿ ಅಂಗವಾಗಿ ಭಜನಾ ಮಂಡಳಿಯಿಂದ ಭಜನೆ . ಭಕ್ತರಿಂದ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಸುದರ್ಶನ ಮಂತ್ರ ಜಪ ಮತ್ತು ಹೋಮದ ಕಾರ್ಯಕ್ರಮ ಜರುಗಿದವು .

ಈ ಕಾರ್ಯಕ್ರಮ ದಲ್ಲಿ ಅರ್ಚಕ ಹಾಗೂ ಉತ್ತರಾದಿ ಮಠಾದಿಕಾರಿಯಾದ ಶ್ರೀ ವೆಂಕಟಗಿರಿಯಾಚಾರ್ಯರು ಮಾರುತಿ ವಿಪ್ರ ಸೇವಾ ಸಮಿತಿಯ ಅಧ್ಯಕ್ಷರಾದ ಗುರುರಾಜ ಲಕ್ಕಂದನ್ನಿ. ಉಪಾಧ್ಯಕ್ಷ ರಾದ ವಾದಿರಾಜ ಕುಲಕರ್ಣಿ ಕಾರ್ಯದರ್ಶಿ ಅನಿಲಕುಮಾರ ಹಾಗೂ ಶ್ರೀನಿವಾಸ ಬಂಡಿ . ಪ್ರಲ್ಹಾದಾಚಾರ ಪ್ಯಾಟಿ. ನಾರಾಯಣಾಚಾರ್ಯ ಕನಸಾವಿ . ಕೃಷ್ಣಮೂರ್ತಿ ಪುರೋಹಿತ .ವಿಪ್ರ ನೌಕರರ ಸಂಫದ ಅಧ್ಯಕ್ಷ ರಾದ ಶಂಕರ ರಾವ .ವಸಿಷ್ಠ ಧಾಮದ ಸತೀಶ್ ನವಲಿ .ಜಯತೀರ್ಥ ದಾಸ ಹಾಗೂ ಜಗನ್ನಾಥ ಭಜನಾ ಮಂಡಳಿಯ ಎಲ್ಲಾ ಸದಸ್ಯರು ಭಾಗವಹಿಸಿ ಕಾರ್ಯಕ್ರಮ ವನ್ನು ಯಶಸ್ವಿಗೂಳಿಸಿದರು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here