ಮಹಾಶಿವರಾತ್ರಿ ಹಬ್ಬದ ಅಂಗವಾಗಿರುದ್ರಾಕ್ಷಿ ಧಾರಣೆ ಸಂಸ್ಕಾರ ಪಾಲನೆ ಕಾರ್ಯಕ್ರಮ‌ ಯಶಸ್ವಿ

0
129

ಸಿಂಧನೂರು ತಾಲೂಕಿನ ಗಾಂಧಿನಗರದ ಶಿವಾಲಯದಲ್ಲಿ ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನ ಟ್ರಸ್ಟ್ ಹರಿಹರ ಇವರು ಸಿಂಧನೂರು ಶಾಖೆಯಿಂದ ರುದ್ರಾಕ್ಷಿ ಧಾರಣೆ ಸಂಸ್ಕಾರ ಪಾಲನೆ ಎಂಬ ಅಭಿಯಾನ ಗುರುವಾರ ಶಿವರಾತ್ರಿ ದಿನದಂದು ಆರಂಭಿಸಿ ಶಿವಾಲಯಕ್ಕೆ ಬಂದಂತಹ ಭಕ್ತರಿಗೆ ಉಚಿತವಾಗಿ ರುದ್ರಾಕ್ಷಿ ನೀಡುವ ಮೂಲಕ ವಿಶಿಷ್ಟವಾಗಿ ಸನಾತನ ಸಂಸ್ಕೃತಿಯಂತೆ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಅವಧೂತ ಕವಿ ಗುರುರಾಜ ಗುರೂಜಿ , ಟ್ರಸ್ಟ್ ಸದಸ್ಯರಾದ ಮಹಾಂತೇಶಗೌಡ ದೇಶನೂರು, ಡಿ.ಶ್ರೀನಿವಾಸ ಇದ್ದರು.

ವರದಿ:ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here