ಕೊಟ್ಟೂರು ಸಾರ್ವಜನಿಕ ಗ್ರಂಥಾಲಯದಲ್ಲಿ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಕರನಮ್ ಬಸವನಗೌಡ ಶಿಕ್ಷಕರು ಮಾತನಾಡಿ ಬ್ರಿಟಿಷರ ಸೊಲ್ಲಡಗಿಸಿ ಕನಸಿನಲ್ಲೂ ನಡುಕ ಹುಟ್ಟಿಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಬ್ರಿಟಿಷರ ಸೊಲ್ಲಡಗಿಸಿ ಕನಸಿನಲ್ಲೂ ನಡುಕ ಹುಟ್ಟಿಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ ದೇಶಕ್ ಒಬ್ಬಳೇ .
ಕೆಚ್ಚೆದೆಯ ಸ್ವಾತಂತ್ರ್ಯ ಹೋರಾಟಗಾರ್ತಿ.ಕನ್ನಡ ನಾಡಿನ ವೀರ ಮಹಿಳೆ ನಮಗೆಲ್ಲರಿಗೂ ಮಾದರಿ ಇವರ ಆದರ್ಶಪ್ರಾಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಬಾಚೇನಹಳ್ಳಿ ಈಶಪ್ಪ .
ಜವಳಿ ರಾಜಣ್ಣ .ಎ ನಾಗಪ್ಪ. ಶ್ರೀನಿವಾಸ ಪತ್ತಾರ. ಮಲ್ಲಪ್ಪ ಗುಡ್ಲಾನೂರ್ .ವಿದ್ಯಾವತಿ ಎಸ್ ಕೆ ಗಿರೀಶ್ ಮತ್ತು ಸ್ಪರ್ಧಾತ್ಮಕ ಪರೀಕ್ಷಾಾರ್ಥಿಗಳು ಗ್ರಂಥಾಲಯ ಸದಸ್ಯರು ಓದುಗರು ಮಕ್ಕಳು ಇದ್ದರು.
ವರದಿ: ಶಿವರಾಜ್ ಕನ್ನಡಿಗ