ಕೊಟ್ಟೂರು: ಪಟ್ಟಣದ ಶ್ರೀಮತಿ ಭಾರತಿ ಶ್ರೀ ಸುಧಾಕರ್ ಪಾಟೀಲ್( ಪ.ಪಂ. ಅಧ್ಯಕ್ಷರು ಕೊಟ್ಟೂರು) ಇವರ ಜೇಷ್ಠ ಸುಪುತ್ರಿ ವಿನುತಾ ಪಾಟೀಲ್ ವಿವಾಹ ಮಹೋತ್ಸವ ಶ್ರೀಮತಿ ಶಶಿಕಲಾ ಶ್ರೀ ಪಟ್ಟದ ಮಲ್ಲನಾಥ ಇವರ ದ್ವಿತೀಯ ಸುಪುತ್ರ ಶಿವಪ್ರೀತಮ್ ಪಟ್ಟೇದ ಎಂಬುವವರೊಂದಿಗೆ ಶುಕ್ರವಾರ ಕೊಟ್ಟೂರಿನ ಹರಿಪ್ರಿಯ ಕನ್ವೆನ್ಸನ್ ಸೆಂಟರ್ನಲ್ಲಿ ನಡೆಯಿತು.
ವಿವಾಹ ಮಹೋತ್ಸವಕ್ಕೆ ಸೇರಿದಂತೆ ಹಲವು , ರಾಜಕಾರಣಿಗಳು, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಗೂ ಸದಸ್ಯರು, ಕೊಟ್ಟೂರು ಪಿಎಸ್ಐ ಮತ್ತು ಸಿಬ್ಬಂದಿಗಳು ಮತ್ತಿತರ ಗಣ್ಯರು ಆಗಮಿಸಿ ಹಾಗೂ ಕೊಟ್ಟೂರು ತಾಲೂಕು ಪರ್ತಕರ್ತರು ನೂತನ ವಧು-ವರರಿಗೆ ಶುಭ ಹಾರೈಸಿದರು.
ವರದಿ: ಶಿವರಾಜ್ ಕನ್ನಡಿಗ