ಬಳ್ಳಾರಿ/ವಿಜಯನಗರ/ಕೂಡ್ಲಿಗಿ ತಾಲೂಕಿನ ಹುಡೇಮ್ ಗ್ರಾಮ ಪಂಚಾಯ್ತಿ ಅದ್ಧ್ಯಕ್ಷೆ ಸ್ಥಾನ ಪರಶಿಷ್ಟ್ ಮಹಿಳೆಗೆ ಮಿಸಲಾಗಿದ್ದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಏಕೈಕ ಮಹಿಳೆ ಕರಿಬಸಮ್ಮ ಒಬ್ಬರೇ ಇದ್ದಿದ್ದರಿಂದ ಈ ಕರಿಬಸಮ್ಮನನ್ನು ಆಯ್ಕೆ ಸುಲಭವಾಗಿ ಹಾಗಬಹುದು ಕೂಡ್ಲಿಗಿ ಪಟ್ಟಣದಲ್ಲಿ ಹಾರ ಹಾಕಿ ಜೈಕಾರ ಕೂಗುತ್ತ ಮೆರವಣಿಗೆ ನಡೆಸಿದರು ತದನಂತರ ಹುಡೇಮ್ ಗ್ರಾಮದಲ್ಲಿ ಪಟಾಕಿ ಇಟ್ಟು ಸಂಭ್ರಮಿಸಿದರು.
ಸ್ವಂತ ಊರು ತಾಯಕನಹಳ್ಳಿ ಬರುವ ವೇಳೆ ಡೋಲು ಮುಖಾಂತರ ಅವರನ್ನು ಬೆಂಬಲಿಗರು ಸ್ವಾಗತಿಸಿದರು ಇನ್ನು ಗ್ರಾಮ ಪಂಚಾಯಿತಿ ಸದಸ್ಯ ರಘು ಮಾತನಾಡಿ ಡಾ. ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನದ ಮೂಲಕ ಎಲ್ಲಾ ಜಾತಿಯವರು ಅಧಿಕಾರ ಪಡೆದಿದ್ದಾರೆ ನಮ್ಮ ಕಾಂಗ್ರೆಸ್ ಅಭ್ಯರ್ಥಿ ನಮ್ಮ ಹುಡೇಮ್ ಗ್ರಾಮ ಪಂಚಾಯಿತಿ ಯಲ್ಲಿ ಅಧಿಕಾರ ಸ್ವೀಕರಿಸಿತಿದ್ದು ನಮ್ಮ ಹೆಮ್ಮೆ ಎಂದು ತಿಳಿಸಿದರು.
ಹಾಗೆಯೇ ಕರಿಬಸಮ್ಮ ಗಂಡ ದುರ್ಗೆಶರವರು ತಮ್ಮ ಸಂತಸವನ್ನು ಹಾಯ್ ಸಂಡೂರು ಪತ್ರಿಕೆ ವರದಿಗಾರ ಯೊಂದಿಗೆ ಹಂಚಿಕೊಂಡರು ಶ್ರೀ ರೇವಣ್ಣ ಸಿದ್ದೇಶ್ವರ
ಕೈ ಮಗ್ಗ ನೇಕಾರ ಸಂಘದ ಮಾಜಿ ಅಧ್ಯಕ್ಷ ಶ್ರೀಧರ್ ಮಾತನಾಡಿ ಕಾಂಗ್ರೆಸ್ ಪಕ್ಷ ಮಾಡಿದ ಭಾಗ್ಯಗಳ ಫಲವಾಗಿ ನಮ್ಮ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಾಗಿ ಆಯ್ಕೆ ಆಗಿದ್ದು ನಿಜವಾಗಲೂ ಸಾಮಾನ್ಯ ಕಾರ್ಯಕರ್ತರಿಗೆ ಸಿಕ್ಕ ಜಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಮಹಾಂತೇಶ್ ಮಾಜಿ ಅಧ್ಯಕ್ಷರು ದಡ್ಡಿ ಸುರನಾಯಕ ಓಬಯ್ಯ ಮಲ್ಲಯ್ಯ ಶ್ರೀಧರ್ ಗ್ರಾಮ ಪಂಚಾಯಿತಿ ಸದಸ್ಯರು ಅವರ ಅಭಿಮಾನ ಬಳಗದವರು ಮಹಿಳಾ ಸದಸ್ಯರು ಹಾಜರಿದ್ದರು
ವರದಿ:-ನಂದೀಶ್ ನಾಯಕ
ಹಾಯ್ ಸಂಡೂರ್. ಪತ್ರಿಕೆ
ಜಿಲ್ಲಾ ವರದಿಗಾರರು