ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿನ ವೆಂಕಟೇಶ್ವರ ಪ್ರೌಢ ಶಾಲೆ ಆವರಣದಲ್ಲಿ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂತೋಷ್ ಅಂಗಡಿ ಅವರ ಹುಟ್ಟು ಹಬ್ಬದ ಅಂಗವಾಗಿ ರವಿವಾರ ದಿನಾಂಕ 21-03-2021ರಂದು ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಪನ ಸಂಚಾಲಕರಾದ ಡಾ.ವಿಜಯಮಹಾಂತೇಶ ಅವರು ಪತ್ರಿಕೆಗೆ ತಿಳಿಸಿದರು.
ಈ ಕೆಳಕಂಡಂತೆ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಹಾಲಯ್ಯ ಸ್ವಾಮಿ ಹೀರೇಮಠ-ಸಮಾಜಸೇವೆ
ಚನ್ನಬಸಯ್ಯ ಸ್ವಾಮಿ ಹೀರೇಮಠ-ಸಮಾಜಸೇವೆ
ರಿತಿಶ್ ಲಾಲ್-ಸಮಾಜಸೇವೆ
ಅಮರೇಗೌಡ ಮಲ್ಲಾಪೂರ-ಪರಿಸರರಕ್ಷಕ
ಭಾರತಿ ಗುಡದೂರು
-ಸಮಾಜಸೇವೆ
ಮುತ್ತುಪಾಟೀಲ್ – ಸಮಾಜಸೇವೆ
ಖಾಜಾ ಹುಸೇನ್ -ಸಮಾಜ ಸೇವೆ
ರವಿಗೌಡ ಮಲ್ಲದಗುಡ್ಡ
-ಯುವ ರೈತ
ಅರುಣ್ ಭೂಪಾಲ್ -ಉದಯೋನ್ಮುಖ ಮಾಧ್ಯಮ ಸಂಪಾದಕ
ಬಿ.ಕೋಟ್ರೇಶ್ -ಮಾದರಿ ಶಿಕ್ಷಕ
ಕೋಟ್ರೇಶ್ ಹಿರೇಮಠ-ಮಾದರಿ ಶಿಕ್ಷಕ
ಎರಿಯಪ್ಪ ಅಂಗಡಿ-ದಕ್ಷ ಪೋಲೀಸ್ ಅಧಿಕಾರಿ
ಗೀತಾಂಜಲಿ ಶಿಂಧೆ-ದಕ್ಷ ಮಹಿಳಾ ಪೋಲಿಸ್ ಅಧಿಕಾರಿ
ದಿ.ಎಂ.ಮರಿಬಸನಗೌಡ ಚಾರಿಟೇಬಲ್ ಟ್ರಸ್ಟ್-ಸಮಾಜಮುಖಿ ಸೇವಾ ಟ್ರಸ್ಟ್
ಶ್ರೀ ಶಕ್ತಿ ರಕ್ತ ಭಂಡಾರ -ಸಮಾಜಮುಖಿ ಸೇವಾ ಸಂಸ್ಥೆ
ವೆಂಕಟೇಶ್ವರ ಪ್ರೌಢ ಶಾಲೆ ಸಿಂಧನೂರು-ಸಮಾಜಮುಖಿ ಶಾಲೆ.
ವರದಿ:ಅವಿನಾಶ ದೇಶಪಾಂಡೆ