ಹಾಯ್ ಸಂಡೂರ್, ನ್ಯೂಸ್
ಸಂಡೂರು :ಜು:16: ಪಟ್ಟಣದ ಸ್ಕಂದ ಲೇಔಟ್ ವಾಡಾ ಜಾಗದಲ್ಲಿ ಸಂಡೂರು ಮುಸ್ಲಿಂ ವೆಲ್ಫೇರ್ ಅಸೋಶೀಯೇಷನ್ನಿಂದ 22 ಲಕ್ಷ ರೂ. ಖರೀದಿಯಾಗಿ 3 ಕೋಟಿ 25 ಲಕ್ಷಗಳ ಶಾದಿ ಮಹಲ್ ಕಾಮಗಾರಿ ಗುರಿಯಿದ್ದು, ಮುಸ್ಲಿಂ ವೆಲ್ಫೇರ್ ಅಸೋಶೀಯೇಷನ್ ಸಮಿತಿಯಿಂದ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದು,
ಈ ಸಮಾರಂಭದಲ್ಲಿ ಎಸ್.ಪಿ.ರಫಿಕ್ ಕುಡುತಿನಿ,ಸೈಯದ್ ದಾದಾಖಲಂದರ್ ಅರಣ್ಯ ಇಲಾಖೆ,ವಲಿ ಬಾಷ, ಡಾ|| ಐ.ಆರ್. ಅಕ್ಕಿ ,ಡಿ.ಬಿ. ಮರಿಮ್ ಬೀ ಮಹಿಳಾ ಘಟಕದ ಸಹಾಯಕ ನಿರೀಕ್ಷಕರು ಬಳ್ಳಾರಿ,
ಪುರಸಭೆಯ ಅಧ್ಯಕ್ಷೆ ಅನಿತಾ ವಸಂತಕುಮಾರ್ ಉಪಾಧ್ಯಕ್ಷ ಈರೇಶ ಶಿಂಧೆ ಕಾಂಗ್ರೆಸ್ನ ಅಧ್ಯಕ್ಷ ರಪಿಕ್, ಜಿಲ್ಲಾ ಪಂಚಾಯತ್ ಸದಸ್ಯ ಅಕ್ಷಯ್ ಲಾಡ್, ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಈ. ತುಕರಾಂ, ಶಾದಿ ಮಹಲ್ ಅಧ್ಯಕ್ಷರಾದ ರೋಷನ್ ಜಮೀರ್, ಖಲಿಲ್ ಸಾಹೇಬ್ ಕಾರ್ಯದರ್ಶಿ,ಬದ್ರುದ್ದೀನ್ ಶಿರಾಜುದ್ದೀನ್, ತ್ಯಾಗದಾಳ್ ಸರ್ವ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.