ಬಳ್ಳಾರಿ:ನ:28:-ನಗರದಲ್ಲಿ 1008 ಶ್ರೀವಿದ್ಯಾ ಪಯೋನಿಧಿ ತೀರ್ಥ ಶ್ರೀಪಾದಂಗಳವರ ಜನ್ಮ ಶತಮಾನ ಆರಂಭೋತ್ಸವ ಉದ್ಘಾಟನಾ ಸಮಾರಂಭವನ್ನು ಶ್ರೀಮಕುಟ ಕ್ಷೇತ್ರದಲ್ಲಿ 1008 ಶ್ರೀವಿದ್ಯಾ ಶ್ರೀಶ ತೀರ್ಥ ಶ್ರೀಪಾದಂಗಳವರ ಅನುಗ್ರಹದೊಂದಿಗೆ ಆರಂಭವಾಯಿತು
ಈ ಜನ್ಮಶತಮಾನೋತ್ಸವ ಕಾರ್ಯಕ್ರಮದ ಸಂಭ್ರಮವನ್ನು ವರ್ಷಪೂರ್ತಿ ಪ್ರತಿ ಮಾಸವು ಅವರೇ ಕಟ್ಟಿಸಿ ಜೀರ್ಣೋದ್ಧಾರ ಮಾಡಿದ ವಿವಿಧ ನಗರಗಳ ಹಾಗೂ ರಾಜ್ಯಗಳ ಶ್ರೀಮಠದ ಶಾಲೆಗಳಲ್ಲಿ ವೇದಘೋಷ ವಿದ್ವಾತ್ಸಭ ಪ್ರಾಕರೋತ್ಸವಾ ದೇತ್ಯದಿ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಧ್ವಾಚಾರ್ಯ ಅವರು ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದರು.1008 ಶ್ರೀವಿದ್ಯಾ ಪಯೋನಿಧಿ ತೀರ್ಥ ಶ್ರೀಪಾದಂಗಳವರ ಜನ್ಮ ಶತಮಾನೋತ್ಸವವನ್ನು ಪ್ರತಿವರ್ಷ ಈ ಕಾರ್ಯಕ್ರಮವನ್ನು ಯಶಸ್ವಿ ಆಗಲಿ ಗುರುಗಳ ಆಶೀರ್ವಾದ ಜನರ ಮೇಲೆ ಇರಲಿ ಎಂದು ಮಠದ ಭಕ್ತಾದಿಗಳು ಆಶಿಸಿದರು
ವರದಿ:-ಮಹೇಶ್