ವಾಲ್ಮೀಕಿ ಜಯಂತಿಯ ಪೂರ್ವಬಾವಿ ಸಭೆಯನ್ನು ಬಹಿಷ್ಕರಿಸಿದ ವಾಲ್ಮೀಕಿ ಸಮುದಾಯದ ಮುಖಂಡರು

0
273

ಕೊಟ್ಟೂರು: ವಾಲ್ಮೀಕಿ ಜಯಂತಿ ಪ್ರಯುಕ್ತ ದಿ:01/10/2022 ಮಾನ್ಯ ತಹಸೀಲ್ದಾರರು ತಾಲ್ಲೂಕು ಕಚೇರಿ ಪೂರ್ವಭಾವಿ ಸಭೆ ಕರೆದಿದ್ದು. ಆದರೆ ವಾಲ್ಮೀಕಿ ಗುರುಗಳು ಶೇ 7 ಮೀಸಲಾತಿಗೆ ಪ್ರೀಡಂ ಪಾರ್ಕ್ ಬೆಂಗಳೂರುನಲ್ಲಿ ಧರಣಿ ಕೂತು ಇಂದಿಗೆ 234 ದಿವಸ ಆದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಸಭೆಯನ್ನು ತಿರಸ್ಕರಿಸುತ್ತಿದ್ದೇವೆ.

ಈ ಸಂದರ್ಭದಲ್ಲಿ ವಾಲ್ಮೀಕಿ ಅಧ್ಯಕ್ಷರಾದ ಡಿ. ಮೂಗಣ್ಣ ಮುಖಂಡರಾದ ಚಿರಿಬಿ ಕೊಟ್ರೇಶ್, ಎಂ ಶ್ರೀನಿವಾಸ್ ಕೆ. ಪಕ್ಕೀರಪ್ಪ, ಕೆ. ನಾಗೇಂದ್ರಪ್ಪ, ಎಸ್. ನಾಗರಾಜ್, ಕೆ. ರಾಜಪ್ಪ, ಟಿ. ಹನುಮಂತ, ಎಂ ರಾಜಪ್ಪ, ಆರ್ ಕೊಟ್ರೇಶ್, ಸಿ ಜಯಪ್ಪ, ಬಿ ಹನುಮಂತಪ್ಪ, ಚಿರಿಬಿ ವೆಂಕಟೇಶ್, ದಿವಾಕರ, ಆರ್ ಮೂಗಪ್ಪ, ಬಿ ಅಂಜಿನಪ್ಪ, ಹೆಚ್. ಬಸವರಾಜ್ ಮುಂತಾದವರಿದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here