ತರಳಬಾಳು ಹುಣ್ಣಿಮೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಂಸದ ವೈ ದೇವೇಂದ್ರಪ್ಪ ಬೇಟಿ

0
209

ಕೊಟ್ಟೂರು ತರಳಬಾಳು ಹುಣ್ಣಿಮೆ ಜನವರಿ 28 ರಿಂದ ಫೆಬ್ರವರಿ 5ನೇ ತಾರೀಖಿನವರೆಗೆ ನಡೆಯುವ ಕಾರ್ಯಕ್ರಮಕ್ಕೆ ಸಂಸದ ವೈ ದೇವೇಂದ್ರಪ್ಪ ಸ್ಥಳ ವೀಕ್ಷಣೆ ಮಾಡಿ ಕಾರ್ಯಕ್ರಮದ ಬಗ್ಗೆ ಪ್ರಮುಖ ಮುಖಂಡರ ಜೊತೆ ಸಮಾಲೋಚನೆ ನಡೆಸಿದರು.

ತರಳಬಾಳು ಹುಣ್ಣಿಮೆಯ ಸಿದ್ಧತೆಗೆ ಸ್ಥಳದಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವಂತೆ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಭೋಜನಗೌಡ್ರು. ರೇವಣಸಿದ್ದಪ್ಪ. ಬಿಜೆಪಿಯ ಹಿರಿಯ ಮುಖಂಡ ತಿಂದಪ್ಪ.ಬೋರ್ ವೆಲ್ ಮಂಜುನಾಥ. ಕೊಟ್ಟೂರು ಬಿಜೆಪಿ ಘಟಕದ ಅಧ್ಯಕ್ಷ ಬಿಆರ್ ವಿಕ್ರಂ . ಲೊಟ್ಟಣಿಕೇರಿ ದೇವೇಂದ್ರಪ್ಪ. ಹಾಲಪ್ಪ. ಇನ್ನು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here